ಕಟು ಸತ್ಯ.. ನಮಗೆ ನಾವೇ ಸಮಯ ಕೊಡಲು ಸಾಧ್ಯವಿಲ್ಲದ ಈ ದಿನ ಮಾನದ ಯಾಂತ್ರಿಕ ಜೀವನದಲ್ಲಿ ಹುರುಳಿಲ್ಲ. ಇಂದಿನ ಮಕ್ಕಳಲ್ಲಿ ಮೌಲ್ಯಗಳು ಇಲ್ಲದೇ ಇರುವುದಕ್ಕೆ ಇದೂ ಒಂದು ಕಾರಣ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಿರೂಪಣೆ ಬಹಳ ಸರಳ ಸುಂದರವಾಗಿತ್ತು. ಮತ್ತಷ್ಟು ಇಂತಹದ್ದೇ ಮೌಲ್ಯಾಧಾರಿತ ಕತೆಗಳೊಟ್ಟಿಗೆ ಬನ್ನಿ. ಕಾಯುತ್ತಿರುವೆವು. ಅಭಿನಂದನೆಗಳು. 🎉