ವಾದಿಗೆ ವಾದಿ ಇರಬೇಕು ಸರ್ ನೀವು ಮಾರಿ ಮೇಲೆ ಹೊಡೆದ ಹಾಡಿದಿರಿ ಹಿಂತ ಸರ್ ನಮಗು ಬೇಕು ನಾನು ಬಸವಣ್ಣನವರ ಆಶೀರ್ವಾದ ಇಂದ ಸಾಹಿತ್ಯ ಹಾಗೂ ಗಾಯನ ಮಾಡುತ್ತೇನೆ ಸರ್
@manu.lingadalli337920 сағат бұрын
Super sister
@ShivappaUrkae21 сағат бұрын
ಆತನ ಅಡ್ರೆಸ್ ಎಲ್ಲಿಂದ ಹೆಂಗ್ ಚಾಲು ಮಾಡೋದು ಅಂತ ಹೇಳಿ ನೀವು ವಿಚಾರ ಚಿಂತನೆ ಮಾಡಬ್ಯಾಡ್ರಿ ಸರ್ಕಾರದಲ್ಲಿ ಆತನು ಸಾಧನೆಗಳು ಇದೆ ಆತನು ರೆಕಾರ್ಡಗಳು ಇದೆ ಅಥವಾ ಹುಟ್ಟಿಸಿದ ಮಕ್ಕಳು ಎಂಟು ಮಂದಿ ಮಕ್ಕಳು ಒಬ್ಬಾತ ಬಾರ್ಡರ್ ನಲ್ಲಿ ಬೇಸಾಯ ಕೆಲಸ ಮಾಡ್ತಾ ಇದ್ದಾರೆ ಅಂತ ಶಾಲೆಯನ್ನು ಕಳಿಸಿರಿ ಯಾವ ಜೀವನ ಇದರಲ್ಲಿ ರಕ್ತದ ನರನಾಡಿಯಲ್ಲಿ ಇರತಕ್ಕಂತ ವಂಶಪರಂಪರೆ ಅವರು ಹೋರಾಟಕ್ಕೆ ಹೇಳುವಂತಹ ಅವರ ಚೈತನ್ಯವನ್ನು ಮಕ್ಕಳಿಗೆ ನೀಡು ಹೋಗಿದ್ದಾರೆ ಆತನ ಮಗ ಶಿವನು ಕೂಡ ಅದೇ ರೀತಿಯಲ್ಲಿ ಅದೇ ದಾರಿಯಲ್ಲಿ ಗೆದ್ದಿದ್ದೇನೆ ಅದಕ್ಕಾಗಿ ಅದನ್ನ ಅಡ್ರೆಸ್ ಹೇಳಿಲ್ಲ ಇಷ್ಟೇ ಶೇರ್ಡ್ ಪುಸ್ತಕವಿದೆ ಅದರ ನೋಡಿ ಹಾಡಬೇಕು ನೀವು ಪ್ರಚಾರ ಮಾಡಬೇಕು ಇವೆಲ್ಲ ಈ ಟು ಬಿಟ್ ತಕ್ಕಂತ ಕೆಲಸ ಮಾಡಬೇಕು ಯಾವತ್ತೂ ಈ ಕೆಲಸ ಮಾಡಿದರೆ ದೇವರು ಒಳ್ಳೆಯ ಆರೋಗ್ಯ ಆಯುಷ್ಯ ಕೊಡ್ತಾನೆ ನಿಮಗೆಷ್ಟು ವರ್ಣನೆ ಮಾಡಿದರು ಕಡಿಮೆ
@ShivappaUrkae21 сағат бұрын
ಹಲೋ ನಿಮಗೆ ಹೇಳುವುದೇನೆಂದರೆ ಜೈ ಭೀಮ್ ನನ್ನ ಪಾಲಿನ ಉಸಿರು ನನ್ನ ಪಾಲಿನ ದೇವರು ಎರಡನೇ ಅಂಬೇಡ್ಕರ್ ಅಂತ ಕಂತ ಸಾಗರ ನಾಡಿನ ಮೈಲಾರ ಅಪ್ಪುಗೆ ನೀವು ಸಾಗರ ನಾಡಿನ ಮೈಲಾರಪ್ಪ ನೂರು ಸಂತೆಕ್ ನೀವು ಭಜನೆ ಹಾಡುಗಳು ಬರೆದ ಹಾಡಬೇಕು ಅತ್ಗೆ ಎರಡನೇ ಅಂಬೇಡ್ಕರ್ ಎರಡನೇ ಜಡ್ಜ್ ಜೀವನ್ ರಾವ್ ಅಂತ ಹೇಳಿ ಗುಲ್ಬರ್ಗದಲ್ಲಿ ಖರ್ಗೆ ಸಾವು ಸರ್ಕಾರ ಹೊತ್ತಿನಿಂದ ಪ್ರಶಸ್ತಿ ನೀಡಿದರೆ ಅಥವಾ ಒಬ್ಬ ಎರಡನೇ ಅಂಬೇಡ್ಕರ್ ನ ಈ ತುಂದು ಯಾಕೆ ಬೈಲಿಕ್ ತರಂ ಅಂತ ಹೇಳಿ ಬಂಜಾರ ಆಗಲಿ ಲಿಂಗಾಯತರ ಬ್ರಾಹ್ಮಣರ ಆಗಲಿ ಐನರ್ ಗಳಾಗಲಿ ಅನೇಕ ಕೊಂಡೆ ಮಂಚಣ್ಣ ಅವರು ಮೈಲಾರಪ್ಪ ಸಾಗರ್ ಅವರದು ಮುಚ್ಚಿಡ ತಕ್ಕಂತ ಕೆಲಸ ನಿರಂತರವಾಗಿ ನಡಿತಿದೆ ಅದಕ್ಕೆ ಬೇಕು ಆ ಜೈ ಭೀಮ್ ಜೈ ಭೀಮ್ ಅಂದ್ರೆ ನನ್ನ ಉಸಿರು ನನ್ನ ಜೀವ ಎರಡನೇ ಸೂರ್ಯದೇವ ಅದರ ಮೇಲೆ ನಿಮ್ಮ ಮೇಲೆ ನಿಮ್ಮ ಮೇಳದ ಮೇಲೆ ನಮಗ ಯಾವತ್ತು ಯಾವತ್ತು ವಿಶ್ವಾಸ ನಂಬಿಕೆ ನಾವು ಉಳಿಸಿಕೊಂಡಿದ್ದೇವೆ ಅದಕ್ಕಾಗಿ ದಯವಿಟ್ಟು ಮೈಲಾರಪ್ಪ ಸಾಗರ್ ಅವರದು ನೀವು ಜೀವನ ಚೈತ್ರ ಸಾಕ್ಷಿ ಚಿತ್ರಸಂತೆ ಸರ್ಕಾರ ಮಾಡಿಕೊಂಡು ಹೋಗಿದೆ ಅವರು ಭಜನೆ ಗೀತೆ ನೀವು ಆಡಿ ಇದೇ ನಮ್ಮ ಕಲಿಯುಗದ ಕರ್ಣ ಕಲಿಯುಗದ ದೇವಮಾನವ ಎರಡನೇ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಗೀತೆ ಯಾವ ರೀತಿ ಹೊರಗೆ ಬಿಟ್ಟಿದ್ದೀರಿ ಅದೇ ರೀತಿ ಎರಡನೇ ಅಂಬೇಡ್ಕರ್ ಅಂತ ಹೇಳಿ ಪ್ರಶಸ್ತಿ ನೀಡಿರ ತಕ್ಕಂತಹ ಮೈಲಾರಪ್ಪ ಸಾಗರ್ ಅವರು ಕೂಡ ನೀವು ಬಯಲಿಗೆ ಬಿಡಬೇಕು ಭಜನೆ ಮೂಲಕ ಹಾಡುಗಳಂತೆ ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ದಯವಿಟ್ಟು ಎಕ್ಷರ್ ಮೂಲಕ ನೋಡಿ ತಕ್ಷಣ ಹಾಡುಗಳನ್ನು ಬರೆದು ಯಾಕಂದ್ರೆ ಅಂಬೇಡ್ಕರ್ ಹೆಂಗ್ ಹುಟ್ಟಿದ ಅಂಬೇಡ್ಕರ್ ಹೆಂಗ್ ಬೆಳೆದ ಅಂಬೇಡ್ಕರ್ ಯಾತಕ್ಕಾಗಿ ಬೆಳೆದ ಅಂಬೇಡ್ಕರ್ ಯಾರಿಗಾಗಿ ಬೆಳೆದ ಏನು ತಾವು ಮಾಡಿದ ಸಾಧನೆ ಎದುಕ್ ಆಗಿ ಮಾಡಿದ ಈ ಸೂರ್ಯ ಚಂದ್ರ ಇರುವವರೆಗೂ ಮಾಡಿಕೊಟ್ಟು ಕೊಡುಗೆ ಕೊಟ್ಟಿರುವ ನಮ್ಮ ಜೀವನ ಕೊಟ್ಟಿರುವಂತಹ ನಮಗೆ ಅನೇಕ ಈ ಉಸಿರು ಕೊಟ್ಟಿರುವಂತಹ ಎರಡನೇ ಸೂರ್ಯದೇವ ಅಂತ ಹೇಳಿ ಮೈಲಾರಪ್ಪ ಸಾಗರ್ ಅವರು ಜೀವನ ಚೈತ್ರ ಅನೇಕ ಇಡೀ ವಿಶ್ವದ ತುಂಬಾ ಇಡೀ ದಿಲ್ಲಿ ತುಂಬಾ ಹೋರಾಟದ ಮೂಲಕ ಎರಡನೇ ಅಂಬೇಡ್ಕರ್ ಅಂತ ಎರಡನೇ ಹೆಸರು ಪಡೆದಿರುವ ಮೈಲಾರಪ್ಪ ಸಾಗರ್ ಅವರದು ನೀವು ಯಾಕಂದ್ರೆ ಆತ ಎಷ್ಟು ಜನಕ್ಕೆ ಸಂಬಂಧ ಪಟ್ಟಣ ಅಂತ ಹೇಳಿ ಅನೇಕ ಜನರು ತಿಳ್ಕೊಂಡು ತುಳಿತ ಕೆಲಸ ಮಾಡಿದರೆ ನೀವು ಯಾವತ್ತೂ ಎ ಸಿ ಎಸ್ ಟಿ ಅಂದ್ರೆ ಅಣ್ಣ-ತಮ್ಮಂದಿರು ಯಾರು ಕೆಟ್ಟ ಭಾವನೆ ಬಿಟ್ಟು ಆತನನ್ನು ಆತನು ರೆಕಾರ್ಡ್ ಗಳು ತರಬೇಕು ಆತನು ಅನೇಕ ಹೋರಾಟಗಳು ತರಬೇಕು ಅನೇಕ ಸಾಕ್ಷಿ ಚಿತ್ರ ಯಾವತ್ತು ಒಂದು ಚಂದನ ಚಾನೆಲ್ ನಲ್ಲಿ ಒಂದು ಟೈಮು ಮಾಡಿ ಅದಕ್ಕೆ ಎಲ್ಲ ಜನರು ನೋಡಂಗೆ ಮಾಡಬೇಕು ಅಂತ ಸಾಧನೆ ಕಂಡಂಗ್ ಇದೆ ನಮಗೆ ಎರಡನೇ ಅಂಬೇಡ್ಕರ್ ಮೈಲಾರಪ್ಪ ಅದು ಯಾವ ಭಾಗದಲ್ಲಿ ಕೇಳಿದರು ಇರತಕ್ಕಂತ ಹೆಸರು ಅದಕ್ಕೆ ಒಳ್ಳೆಯ ಹಾಡುಗಳನ್ನು ಹಾಡುತ್ತಿದ್ದರೆ ಅದೊಂದು ಗೀತೆ ಹೊರಗೆ ತರಬೇಕು ಅಂತ ಹೇಳಿ ನಿಮಗೆ ಯಾಕಂದ್ರೆ ಇಲ್ಲಿ ಸ್ವರ್ಗ ನರಕ ಎಲ್ಲಿದೆ ನಾವೇನು ಸಾಧಿಸುತ್ತೇವೆ ಅದು ನಮ್ಮ ಉಸಿರು ನಿಂತ ಮೇಲೆ ಅದು ಹೆಸರು ಹೇಳುತ್ತಿದೆ ನೀವಾದರೂ ಕಡ್ಡಾಯವಾಗಿ ಹಾಡ್ ಹಾಡಬೇಕು ಈ ಹಾಡು ಹಾಡಿದ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಡು ಹಾಡಿದ ಅದಕ್ಕೆ ನನಗೆ ಹೋಳಿಗೆ ತುಪ್ಪ ಅಮೃತ ಸವದ ಭಾರತಾಂಬೆ ಎಲ್ಲಿ ನಾನು ಮನವಿಯನ್ನು ಸಲ್ಲಿಸುತ್ತಿದ್ದೇನೆ ಆಕೆಗೆ ಕೃತಜ್ಞತೆಯನ್ನು ಹೇಳ್ತಾ ಇದೀನಿ ಜೈ ಭೀಮ್ ಜೈ ಸವಿದಾನ್
@ShivappaUrkae21 сағат бұрын
🇮🇳👍🐚💋👏✌🏻
@MalluHosamani-xp5igКүн бұрын
ಸೂಪರ್ 🙏
@ashokb2211Күн бұрын
😂
@MonishMonish-yg8nlКүн бұрын
👌👌❤️❤️
@KantappaMadarКүн бұрын
ಸೂಪರ್ ಹಾಡಿದ್ರೆ ಸರ್
@SharanappaHCКүн бұрын
ಸೂಪರ್ ಸರ್
@shivanandakhainur3019Күн бұрын
🥰🙏🙏💐💐
@PrakashLoni-sg8bz2 күн бұрын
🎉🎉🎉🎉
@dhannyamath13472 күн бұрын
damdi. ಸೂಪರ್. ಸ್ವಾಮಿ. ಮಾಮ
@sadashivakali28612 күн бұрын
Super haarmoniyam sir
@jagadishbellagi98802 күн бұрын
Mallu. Anna.Taal . Super❤❤
@MalluShivsharan2 күн бұрын
😆😄😀🤔
@mahantesh76262 күн бұрын
सुपर ❤
@chandrunagavi9282 күн бұрын
ಒಳ್ಳೆಯ, ರಾಗ, ತಾಳ, ಮೇಳ, ದ್ವನಿ ಸಹ ಉತ್ತಮ ಆಗಿದೆ. 🎉🎉ಇನ್ನು ಹೆಚ್ಚು ಒಳ್ಳೆಯ ಹಾಡು ನಿಮ್ಮ ತಂಡದಿಂದ ಮೂಡಿ ಬರಲಿ ಎಂದು ಆಶಿಸುವೆ 👍👍