Shankerpura viswasada mane thorisi. Udupiyathira yide. Sunil d souza devaru kotta yi kelasa kushiyinda madthare.
@Thegreat-z6w2 сағат бұрын
ಬೇರೆ ದಿವಸಗಳಲ್ಲಿ ಅಮಾವಾಸ್ಯೆ ಬಂದ್ರೆ, ಭಯಾನಾ ದೇವ್ವಗೆ
@raseed47603 сағат бұрын
Supper mathanadudu eglish age aguthade
@ambannawalikar61484 сағат бұрын
ನೀವು ಸರಿಯಾದ ಮಾಹಿತಿಯನ್ನು ನೀಡಲ್ಲ ನೀವು ಕೂಡಾ ತಪ್ಪಿಸಿಕೊಳ್ಳಲು ಒಂದು ಉಪಾಯ ಮಾಡಿರಿ ಅನಿಸುತ್ತೆ
@user-uh3gb4pu5l4 сағат бұрын
Guruwa big joker e peakra man big loose
@attitudegirl3524 сағат бұрын
ಪಾಪದವರಿಗೆ ಎಲ್ರಿಗೂ ಮಾಡಿ.
@sangeethabangerasangeethab89895 сағат бұрын
Which place,address
@KS-qo6nq5 сағат бұрын
Mangalavara dina amavasye antballa..dham idre - full one year alle idre naavu nambobodu ivna burude na..ondu dina dalli ellarnoo karkondu hindu hindaagi hodre enu kisiyakkagalla..obbane ontiyaagi irli - ondu varsha,, amele CCTV nodona.
@songs-yy2xx6 сағат бұрын
ಆದಷ್ಟು ಬೇಗ ದೆವ್ವ ನ ಅರೆಸ್ಟ್ ಮಾಡಿ 😂
@benjaminarunkumar22317 сағат бұрын
ಮೌಡ್ಯ ದ ಪರಮಾವಧಿ, ದೆವ್ವ ವು ಇಲ್ಲ, ಭೂ ತ ವೂ ಇಲ್ಲ ನಮ್ಮ ಮನಸಿನ ಭ್ರಮೆ ಅಷ್ಟೆ
@kpcreation21058 сағат бұрын
ಹುಲಿಕಲ್ ನಟರಾಜ್,ರವರೆ ನೀವು ಭಯದ ನಾಟಕ ಆಡಬೇಡಿ , ಅಮಾವಾಸ್ಯ ಮಂಗಳವಾರ ಬರೋದು😂, ಪಂಚಾಯತ್ ಅವರು ಅನುಮತಿ ಕೊಡಲಿಲ್ಲಾ 😂,ಧೈರ್ಯ ಇರುವ ಜನರು ನಮ್ಮೊಟ್ಟಿಗೆ ಬರಬಹುದು ಅಂತಲ್ಲ 😂ಗುಂಪು ಕಟ್ಟಿ ಹೋಗೋಣ ಅಂತಾನಾ, ನಿಮ್ಮ ಭಯ ನಮಗೆ ಅರ್ಥ ಹಾಗುತಿದೆ 😂😂 ಕೇಳಿ ವೊಮ್ಮೆ ಇಲ್ಲಿ, ಮೊದಲು ನೀವು ಅಮಾವಾಸ್ಯ ಹಿಂದಿನ ದಿನ ನೀವು ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿ, ಬಿ ಪಿ, ಶುಗರ್, ನಿಮ್ಮ ಹೃದಯ ಬಡಿತ, ಎಲ್ಲವು ಸರಿಯಾಗಿ ಕೆಲಸ ಮಾಡುತೀವೆಯೇ ಎಂದು ಪರೀಕ್ಷೆ ಮಾಡಿಸಿ ಹ ರಿಪೋರ್ಟ್ ಅನ್ನು ತೆಗೆದುಕೊಂಡು, ನೇರವಾಗಿ ಪಂಚಾಯಿತಿಗೆ ಮತ್ತು ಸ್ಥಿಳಿಯ ಪೊಲೀಸ್ ಸ್ಟೇಷನ್ಗೆ ಹೋಗಿ, ಒಂದು ಪೇಪರ್ ನಲ್ಲಿ ಬರೆಯಿರಿ, ನಾನು ಸ್ವತಂತ್ರ ಭಾರತದ ಪ್ರಾಜೆ, ನಾನು ಒಂದು ದಿನ ನನ್ನ ಸ್ನೇಹಿತ ಸ್ಮಶಾನದಲ್ಲಿ ಕೆಲಸ ಮಾಡುತಿದಾನೆ, ಅವನ ಜೊತೆ ಒಂದು ದಿನ ಇರುತಿದ್ದೇನೆ ಎಂದು ನಿಮ್ಮ ಗಮನಕ್ಕೆ ತರುತಿದ್ದೇನೆ ಹಾಗು ನನಗೆ ಅರೋಗ್ಯದ ರಿಪೋರ್ಟ್ ಅನ್ನು ಲಗತೀಸಿದೇನೇ ಎಂದು, ಅನುಮತಿ ಪಡೆಯೋಕೆ ನೀವು ಸ್ವಾತಂತ್ರರು ರವರ, ಏನೆ ಅರೋಗ್ಯ ಏರು ಪೆರು ಆಗಿ ನೀವು ಸತ್ತರೆ ಸ್ವತಃ ನಾನೆ ಅಂದರೆ ಹುಲಿಕಲ್ ನಟರಾಜ್ ನಾನೆ ಜವಾಬ್ದಾರಿ ಎಂದು, ಪೊಲೀಸ್ ಸ್ಟೇಷನ್ ಗೆ, ಪಂಚಾಯತ್ ಗೆ ಲೆಟರ್ ಕೊಟ್ಟು, ತಾವು ಡೋವ್ ಮಾಡದೆ ಮೊದಲು ನಿಮ್ಮ ಗುಂಡಿಗೆ, ತಾಕತ್, ಧೈರ್ಯ ಪ್ರತಾಪನ ಹುಲಿಕಲ್ ನಟರಾಜ್ ರವರೆ ತೋರಿಸಿ,ನಿಮಗೆ ಭಯವಾದ್ರೆ ಒಬ್ಬ ಪೊಲೀಸ್ ಪೆದೇ ಯನ್ನು, ಮತ್ತು ಯಲ್ಲದಕ್ಕೂ ಸಾಕ್ಷಿ ಪ್ರೂಫ್ ಅವಶ್ಯಕತೆ ಇದೆ ಹಾಗಾಗಿ ವೊಬ್ಬ ಕ್ಯಾಮೆರಾ ಕರೆದುಕೊಂಡು ಹೋಗಿ, ಗೊತಾಯ್ತು ಸುಮ್ಮನೆ ಡೋವ್ 😂 ಮಾಡೋದಲ್ಲ, Showing ಸ್ಮಶಾನಕೆ ನಿಮ್ಮ ಸ್ನೇಹಿತನಿಗೆ, ನನ್ ವೆಜ್ ಮತ್ತು ಮೊಟ್ಟೆ, ತಗೆದು ಕೊಂಡು ಅಮಾವಾಸ್ಯ ದಿನ ಹೋಗಿ.. ಹಾಗ ಒಪ್ಪೋಣ ನಿಮ್ಮ ತಖತ್ತನ್ನ 😂😂😂 ಯಾರೋ ಅಮಾಯಕ್ರು ನಿಂಬೆನಿಗೆ ಕೆಂಪು ಸೇರೇಂಜ್ ವೊಡೆದೋರ್ನ ಇಡಿಯೋದಲ್ಲ 😂😂😂 understand ಹುಲಿಕಲ್
@sureshsuri19199 сағат бұрын
Smashadalli devaru irva anno maatu kooda sulla haagadre
@kaveriykarigara555317 сағат бұрын
ನಮಗೆ ಏನು ತಿಳಿಯಲೀಲಾ
@kaveriykarigara555317 сағат бұрын
ಕನ್ನಡದಲ್ಲಿ ಕೆಳೀ
@MahendrakMahendra-yd6xbСағат бұрын
ಅವರು ಮೊನ್ನೆ ಹೇಳಿದ್ರು ಪ್ರೇತ ತುಂಬ ನೋಡಿದ್ದೇನೆ ತಲೆ ಇಲ್ಲದ ಕಾಲು ಇಲ್ಲದ್ದು ಅಂತ ತುಂಬಾ ಸಲ ನೋಡಿದೆ ಆಚೆ ಈಚೆ ಹೋಗೋದು ಅಂತ, ಈಗ ಹೇಳೋದು ಒಮ್ಮೆ ನೋಡಿದ್ದು ಅದು ಕೂಡ ನೆರಳು ನೋಡಿದ ಹಾಗೆ ಅಂತೆ😅😂😂
@user-jt8ls3rf9y18 сағат бұрын
ದೆವ್ವದ ವಿಚಾರ ಬಿಟ್ಟು ದೇವರಲ್ಲಿ ನಂಬಿಕೆ ಇಟ್ಟು ಉತ್ತಮ ಸಮಾಜ ನಿರ್ಮಾಣ ಮಾಡಲು ಬೇರೆ ಮಾರ್ಗಗಳು ಉಂಟಲ್ಲವೇ 🙏🏽
@JeevandasShenoy-bs1py19 сағат бұрын
ಲಾಭ ನೋಡದಿದ್ದರೆ ಇ ಕೆಲ್ಸ ಮಾಡಬಹುದು. ಇದು ಕಲಾಸೇವೆ. ಬೆಳಕಿಗೆ ಬರುದಿಲ್ಲ. ನೆಮ್ಮದಿ ಮಾತ್ರ. 🙏🙏🙏.
@RakeshRakesh-se4gj21 сағат бұрын
ಒಳ್ಳೆಯ ಕೆಲಸ 🙏 ಈ ಕೆಲಸಕ್ಕೆ ಕೈ ಜೋಡಿಸುವ ಎಲ್ಲರಿಗೂ ದೇವರು ಒಳ್ಳೆಯದು ಮಾಡ್ತಾನೆ ❤🙏👍 ಎಲ್ಲರಿಗೂ ಧನ್ಯವಾದಗಳು ❤
@anonymouslll78422 сағат бұрын
ನಮ್ಮ ದೇಶದಲ್ಲಿ ಸಂಸ್ಕೃತಿ ನಂಬಿಕೆ ಆಚರಣೆ ಗಳನ್ನು ನಂಬುತ್ತೇನೆ ಇದು ಎಲ್ಲಾ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಮೂಡನಂಬಿಕೆ ಕಂಡುಬರುತ್ತದೆ. ಹಾಗೂ ಎಲ್ಲಾ ಧರ್ಮಗಳು ಕಂಡು ಬರುತ್ತದೆ.ಆದರೆ ಇದರಲ್ಲಿ ಸತ್ಯಕಿಂತ ಮೂಡ ನಂಬಿಕೆ ಜಾಸ್ತಿ ಅಡಗಿವೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಬಸ್ಸಿನೆಸ್ ಮಾಡಿಕೊಂಡಿದ್ದಾರೆ ಎಂಬುದನ್ನು ಗಮನಿಸಬೇಕು ಕೊಳ್ಳಬೇಕಾದ ವಿಷಯ. ಮಾಡರ್ನ್ ಯುಗ ಆದ್ರೂ ಟೆಕೋನೋಲಜಿ ಎಷ್ಟೋ ಇಂಪ್ರೂವ್ ಆದ್ರೂ ನಮ್ಮ ಜನ ಆಚಾರ ವಿಚಾರ ಮಾಡಲ್ಲ ಸೈನ್ಸೆಟಿಕ್ ಪ್ರೂ ಮಾಡಿ ತೋರಿಸಿದ್ರು ನಂಬಲ್ಲಾ ಜನ. ಹುಳಿಕಲ್ ನಟರಾಜ್ ನಂತವರನ್ನು ಜನ ತಪ್ಪು ತೀಳಿದು ಕೊಂಡಿದರೆ. ಅವರು ಹಿಂದೂ ಧರ್ಮ ವಿರೋಧಿ ಹಿಂದೂಗಳ ವಿರುದ್ಧ ವಾಗಿದ್ದಾರೆ ಎಂದು. ಇದು ತಪ್ಪು ಇವ್ರು ಧರ್ಮ ವಿರೋಧಿ ಅಲ್ಲ ಮೂಡ ನಂಬಿಕೆಗಳ ವಿರೋಧಿ ಅಷ್ಟೇ.ಆಚುವಲ್ ಆಗಿ ಎಲ್ಬೇಕಾದ್ರೆ ಇವ್ರು ನಮ್ಮ ಮುಂದಿನ ಪೀಳಿಗೆಗೆ ಗೈಡ್ ಮಾಡ್ತಿದಾರೆ
@ka19kalki22 сағат бұрын
ಕೆಲವೊಂದು ಸಲ ಮೂರ್ಖರು ಮೂರ್ಖರಾಗಿಯೇ ಇರಬೇಕು ಅನ್ನುವುದು ವಿಧಿ ಲಿಖಿತ. ಹಾಗಾಗಿ ಅಂತವರಿಗೆ ಭೂತ ಪ್ರೇತಗಳು ಕೂಡ ಕಾಣಿಸಲ್ಲ ಅಷ್ಟೆ.
@shivaramprabhu856222 сағат бұрын
🙏🚩
@user-fv9wb8yz7rКүн бұрын
ಬಹುಶ ಗುರುವ ಅವರಿಗೆ ಪ್ರೇತ ಕಂಡಿರಬಹುದು,ಅದನ್ನು ಅವರು ತಿಳಿಸಿದ್ದಾರೆ.ಹುಲಿಕಲ್ ನಟರಾಜ್ ಅವರಿಗೆ I ಬಗ್ಗೆ ಅನುಭವ ಆಗಿರಲಿಕ್ಕಿಲ್ಲ! ಯಾಕಂದ್ರೆ ಅಗೋಚರ ನಿಶಾಚರಿಗಳು ಅಷ್ಟೋಂದು ಸುಲಭದಲ್ಲಿ ಗೋಚರಿಸಲಾರವು, ಇವುಗಳ ಹೆಸರಲ್ಲಿ ಸಮಯಸದಕರು ಜನರನ್ನು ವಂಚಿಸುವುದು ಎಷ್ಟೋ ನಡೆದಿದೆ,ಅದನ್ನು ಬಯಲು ಮಾಡುವ ಹುಲಿಕಲ್ ನಟರಾಜ್ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು. ಇಂತ ವಿಷಯಗಳಲ್ಲಿ ಅವರವರ ಅನುಭವವೇ ಅವರವರಿಗೆ ನಂಬಿಕೆ,ಅದನ್ನು ಇತರರಿಗೆ ಸಾಕ್ಷಿ ಸಮೇತ ತೋರಿಸಲು ಅಸಾಧ್ಯ. ಆದುದರಿಂದ ದೈವಗಳನ್ನು ತೋರಿಸುತ್ತೇನೆ ಎಂದು ಪಂಥಾಹ್ವಾನ ನೀಡುವುದು ತಪ್ಪು ಎಂದು ನನ್ನ ಅಭಿಪ್ರಾಯ
@manish1187Күн бұрын
Hogodu houdu obre nilbeku edi studio thandu edodu alla smashanadalli matte ellige kanittee heli nivu edi studio members anna kargondu hodre obre edi ratri nilli
@punithpoojary7870Күн бұрын
ಗುರುವಪ್ಪಣ್ಣೆ ಚೂರು ಅಮಸರ ಮಲ್ತೆರಾಂದ್...
@johntc7906Күн бұрын
Bayankara marre. You are great. ❤
@lokesh-gi3ieКүн бұрын
ನಟರಾಜ್ ಸುಳೇಮಗ ಕ್ರಿಶ್ಚಿಯನ್ ಅಂಥ ಎಷ್ಟೂ ಜನರಿಗೆ ಗೊತ್ತು
@SandeshShetty-yw7ckКүн бұрын
Jai tulunaad ❤️❤️❤️
@padmanabhabharathi8215Күн бұрын
Kelavarege dewa kanuthe kelavarege kanudilla
@mrv3808Күн бұрын
Ghost are true... There is no doubt..am also doubted initially I need to Questions a lot about theses things And then I got experienced paranormal activity on Different location where I use to live along with my family.. As per that energy concern will not harm any one but these experiences are not for weak hearted People Ghost will not harm us but our fear will So my suggestion to all don't go blindly anywhere to Find something which is not useful for daily life Just be positive live with family and friends
@BhimRao-mp3kmКүн бұрын
ಯಾರು ಏನೇ ಹೇಳಲಿ ಸರ್ ನಿಮ್ ತರಾ ಸವಾಲ್ ನ ಸ್ವೀಕರಿಸುವುದಕ್ಕೆ ದಮ್ ಬೇಕು 🔥🔥🔥🔥 ನಿಮ್ಮ ವಿಡಿಯೋಸ್ ಗಳನ್ನು ತುಂಬಾ ನೋಡಿಕೊಂಡು ಬಂದಿದ್ದೀನಿ ನೀವು ಅದರಲ್ಲಿ ಅಚ್ಚುಕಟ್ಟಾಗಿ ನಾನು ಏನು ಅಂತ ಪ್ರೂವ್ ಮಾಡ್ಕೊಂಡಿದ್ದೀರಾ ನೀವು ಸವಾಲುಗಳನ್ನು ಸ್ವೀಕರಿಸಿದಗೆಲ್ಲ ಮೈ ಜುಮ್ ಅನ್ನುತ್ತೆ....... ಜೈ ಡಾಕ್ಟರ್ ಹುಲಿಕಲ್ ನಟರಾಜ್ ಸರ್❤❤❤❤❤
ಹುಲಿಕಲ್ ನಟರಾಜ್ ಬರುದನ್ನ ಎಲ್ಲರೂ ವಿರೂದ ಮಾಡ್ಬೇಕು. ಅಲ್ಲಿಯ ಭಯ-ಭಕ್ತಿ-ನಂಬಿಕೆಯನ್ನ ಯಾರು ಪ್ರಶ್ನೆ ಮಾಡ್ಬಾರ್ದು.ಅದು ಹಾಗೆ ಇರ್ಲಿ ಅವರವರ ನಂಬಿಕೆ ಅವರಿವೆ ಬಿಟ್ಟಿದು ಅದನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಗುರುವನಿಗೆ ಕಾಣಿಸಿದ್ದು ಬೇರೆಯವರಿಗೆ ಕಾಣಿಸಬೇಕೇನುದು ಏನು ಇಲ್ಲ.
Nanu ಪ್ರೇತ ದೈವ ಇದ್ರು ಇಲ್ಲೇ ಕೆಲ್ಸಾ ಮಾಡುವ greatest manushya ತೋರ್ಪಡಿಸಿ ಕೊಳ್ಳ್ಳುವ ಪ್ರಯತ್ನ ಮಾಡಿದ್ದು ಗುರುವ ಅದ್ಕೆ ಆ ಮೊದಲ u tuber kooda ಪ್ರೇರಣೆ ಕೊಟ್ಟಿದ್ದ..ಬಟ್ ಹುಲಿಕಲ್ ಚಾಲೆಂಜ್ ರಿಸಿವೆ ಮಾಡಿದ ಮೇಲೆ tusss ಆಯ್ತು😂..ಇಂತಹ ಇಲ್ಲ ಸಲ್ಲದ ಸುಳ್ಳು ಭಯ ಯಾಕೆ ಸಮಾಜಕ್ಕೆ ಕೊಡ್ತೀರಿ ಪ್ರಾಮಾಣಿಕ ರಾಗಿರಿ ಮರೆ
@snehahc3902Күн бұрын
Neev hogi nodi first amel yar mathu nambodu antha Jan nirdara madthare
@VarunRai-vz4bbКүн бұрын
ಹುಲಿಕಲ್ ಬರ್ತೇನೆ ಅಂತ ಹೇಳುವಾಗ ಗುರುವ ಉಲ್ಟಾ ಇವಾಗ ಇಲ್ಲ ಅಂತೆ😂😂
@anonymouslll78422 сағат бұрын
@@VarunRai-vz4bb bro ar kuletha bagge sullu pantini ette e Jana nervous ad ulta patherondu uller boda guruappe gu😁😁
@VarunRai-vz4bb22 сағат бұрын
@@anonymouslll784ಗುರುವ ತಿಲ್ಕೊಂಡಿದ್ದು ಯಾರು ಬರ್ತೇನೆ ಅಂತ ಹೇಳಲ್ಲ ಅಂತ😂ಹುಲಿಕಲ್ ಬರ್ತೇನೆ ಅಂತ ಹೇಳುವಾಗ ಸುದ್ದಿ ಇಲ್ಲ..ಜೀವಕ್ಕೆ ಏನಾದ್ರೂ ನಾವು ಹೊಣೆ ಅಲ್ಲ ಅಂತ ಮತ್ತೊಂದು ಹೆದರಿಕೆ kotru ಅದಕು okay andaru ಹುಲಿಕಲ್ ನಟರಾಜ್ ಸರ್..ಆಮೇಲೆ ಗುರುವ ಚಪ್ಪೆ😂😂😂ಬೇಕಾ ಇದೆಲ್ಲ
@VarunRai-vz4bb22 сағат бұрын
@@anonymouslll784 ಹುಲಿಕಲ್ ನಟರಾಜ್ ತರ ಇನ್ನಷ್ಟು ಜನ ಬರಬೇಕು ನಮ್ಮ ಸಮಾಜಕ್ಕೆ...ಇವಾಗ ಹುಲಿಕಲ್ ಅವರನ್ನು ಬಯ್ಯುವ ಜನ ಇದ್ದಾರೆ ಮತಿ gedigalu ಇದು ನಮ್ಮ ಸಮಾಜ ದ ದುರಂತ..
@stevencharanКүн бұрын
ದೆವ್ವ ವನ ನೋಡಲು ತುಂಬಾ ಕಾತುರದಿಂದ ಇದಿರಾ ದೆವ್ವದ ಜೊತೆ ನೇ ಹೋಗುತಿರ. 🔱