Very meaningful song may God fulfill all your dreams and plan's
@baptistdsouza82418 күн бұрын
Pawarpulhadu🎉🎉🎉
@VikeVike-t7g18 күн бұрын
Super song love Jesus🛐🛐🛐🛐✝️✝️✝️✝️amne❤❤❤❤❤
@Rajeshwari-jb5jx19 күн бұрын
Amen❤❤❤❤
@gphmkerenrega402521 күн бұрын
its mind blowing song brother
@user-jh6wb1pf6i23 күн бұрын
God bless you
@user-jh6wb1pf6i23 күн бұрын
Good 👍
@ravasahebk769824 күн бұрын
Praise the lord Jesus Jai masih ki 🙏🌹🌹🙏🙏🌹🙏
@Holyjesus58225 күн бұрын
Heart touching song🎉🎉🎉🎉
@francismathais427826 күн бұрын
Very nice song
@amosrathod464726 күн бұрын
Amen hallelujah
@VaijantaJ27 күн бұрын
Thank you Jesus ❤❤ e hadina mulak devrige mahime agali devru nimanu ashivadisali 🤝🤝 amen
@elishanarayan799527 күн бұрын
ಗುಡ್
@JayashreeNalwar-u4b27 күн бұрын
Supara,,sanga,devarige,,sotravagali, as amen,🙏
@KusumaKusuma-qq7wc28 күн бұрын
Thumba chenngide adu sis and bro
@Ashwini-m3v28 күн бұрын
Super bro
@umeshtalwadk707929 күн бұрын
Jesus ❤❤ your Love 💕💕💕💕💕😘🌄🌄🙏🙏❤️🛐✝️✝️✝️🛐🛐
@RajuSK-ku4uy29 күн бұрын
Yesuvina pavitra raktadindaella Saitanana bidugade praise the lord adbhuta karatane nimage ondane
@pavithrakiran405329 күн бұрын
ನದಿಗಳನ್ನು ದಾಟುವಾಗಲೂ ನಾನು ಮುಳುಗೋದಿಲ್ಲಾ ಅಗ್ನಿಯಲ್ಲಿ ನಡೆಯುವಾಗಲೂ ನಾನು ಸುಡುವುದಿಲ್ಲಾ ಓ ದೇವರೆ ನೀ ಜೊತೆ ಇರುವಾಗ ನನಗ್ಯಾವ ಹಾನಿಯೂ ಆಗುವುದಿಲ್ಲಾ ಯೇಸಯ್ಯಾ ಆರಾಧನೆ ಯೇಸಯ್ಯಾ ನಿನಗೆ ಆರಾಧನೆ ಯೋಬನ ಹಾಗೆ ನನಗೆ ಶೋಧನೆ ಬಂದರೂ ಲಾಜರನ ಹಾಗೆ ನನಗೆ ಕಷ್ಟ ಬಂದರೂ ಓ ಯೇಸುವೆ ನೀ ಜೊತೆ ಇರುವಾಗ ಎರಡರಷ್ಟು ಸುಖವನ್ನು ನೀ ನೀಡುವೆ ಯೇಸಯ್ಯಾ ಯೆಹೋವ ಯೀರೆ ಯೇಸಯ್ಯಾ ಯೆಹೋವ ನಿಸ್ಸಿಯೇ ದಾನಿಯೇಲನ ಹಾಗೆ ಪ್ರಾರ್ಥನೆ ಮಾಡುವೆ ಪೌಲನ ಹಾಗೆ ಸೇವೆ ಮಾಡುವೆ ಪವಿತ್ರಾತ್ಮನೇ ನೀ ಜೊತೆ ಇರುವಾಗ ಎರಡರಷ್ಟು ಬಲವನ್ನು ನೀ ನೀಡುವೆ ಯೇಸಯ್ಯಾ ಅಗ್ನಿ ಸ್ತಂಭವೇ ಯೇಸಯ್ಯಾ ಮೇಘ ಸ್ತಂಭವೇ. ಅಬ್ರಹಾಮನ ಹಾಗೆ ನಂಬಿಕೆಯಲ್ಲಿರುವೆ ಇಸಾಕನ ಹಾಗೆ ಅಭಿವೃದ್ಧಿ ಹೊಂದುವೆ ಓ ಯೇಸುವೇ ನೀ ಜೊತೆ ಇರುವಾಗ ಆಶೀರ್ವಾದದ ಬಾಗಿಲು ನೀ ತೆರೆಯುವೆ. ಯೇಸಯ್ಯಾ ಯೆಹೋವಾ ಶಮ್ಮಾ ಯೇಸಯ್ಯಾ ಯೆಹೋವಾ ಶಾಲೋಂ
Tumba channagi ide song.god bless you ri Praise the lord Poster. Your number send madi
@sowbhagyabhagya630Ай бұрын
😢😢😢really heart touching amen 😢😢😢
@seebamadargonkar7346Ай бұрын
Amen 🙏 praise the lord 🙏🙏
@keerthanaammu8157Ай бұрын
Amen
@duckworth_lewisАй бұрын
.
@suhasgowda2423Ай бұрын
🙏
@jesuslovesyou6536Ай бұрын
Amen🙏
@ramusiddappaАй бұрын
ಇಂದಿನ ವಾಕ್ಯಬಾಗಕ್ಕಾಗಿ ತಮಗೆ ಪ್ರೀತಿಯ ಸ್ವಾಗತ! ಇಂದಿನ ವಾಕ್ಯ ಭಾಗದ ಮುಖ್ಯ ಅಂಶ: "ನಿಮ್ಮ ಬೊಕ್ಕಸದಲ್ಲಿ ಒಳ್ಳೆಯದೇ ತುಂಬಿರಲಿ". ಏಕೆಂದರೆ ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಹೊರಡುವುದು, ಎಂದು ಮತ್ತಾಯ 12:34 ತಿಳಿಸುತ್ತದೆ. ಪ್ರಿಯರೇ, ನಮ್ಮ ಹೃದಯ ಯಾರಿಗೂ ಕಾಣಿಸದ ದೇವರು ತಾನೇ ನಿರ್ಮಿಸಿ ಕೊಟ್ಟಿರುವ ಬಲು ಸುಂದರವಾದ ಮತ್ತು ಆತನ ಕೃಪಾಶೀರ್ವಾದಗಳಿಂದ ತುಂಬಿರುವ, "ಶ್ರೀಮಂತವಾದ ಖಜಾನೆ". ಹೃದಯದಲ್ಲಿ ಒಳ್ಳೆಯದು ತುಂಬಿಕೊಂಡಿದ್ದರೆ ಇಡೀ ಶರೀರವೇ, ಆರೋಗ್ಯದಿಂದ ಲವಲವಿಕೆಯಿಂದ ಸುಂದರವಾಗಿ ಕಂಗೊಳಿಸುತ್ತದೆ. ಬಣ್ಣ, ಮೈಮಾಟ, ಯೌವ್ವನ, ಸೌಂದರ್ಯಗಳಿಗಿಂತ ಹೃದಯದ ಅಲಂಕಾರ, ಅಂತರ್ಯದ ಸೊಗಸು ನಿಮ್ಮನ್ನು ಹೆಚ್ಚು ರೂಪವಂತರನ್ನಾಗಿ ಮಾಡಿ ಎಲ್ಲರನ್ನೂ ಆಕರ್ಷಿಸುತ್ತದೆ. ಹಾಗೆಯೇ ಎಲ್ಲರ ಹೃದಯಗಳನ್ನೂ ಗೆಲ್ಲುವಂತದ್ದಾಗಿದೆ. ಹಾಗಾಗಿ ನಮ್ಮ ಮನಸ್ಸಿನ ಕಣಜದಲ್ಲಿ ಸದಾ ಒಳ್ಳೆಯ, ಫಲವತ್ತಾದ, ಪೌಷ್ಟಿಕಾಂಶಗಳ ಪದಾರ್ಥಗಳು ಶೇಖರಣೆ ಆಗಿರಬೇಕು."ಬೈಬಲ್ ಇವುಗಳನ್ನೇ, ದೇವರಾತ್ಮನ ಫಲಗಳು, ಎಂದು ಕರೆದಿದೆ. ಪ್ರೀತಿ, ಸಂತೋಷ, ಸಮಾಧಾನ, ದೀರ್ಘ ಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಕ್ಷಮೆ ದಮೆ ಇವುಗಳನ್ನೇ ಗಲಾತ್ಯ 5:22 ತಿಳಿಸುತ್ತದೆ. ಇದು ಎಷ್ಟು ಚೆಂದವಲ್ಲವೇ. ಗಂಡು ಹೆಣ್ಣು ಯಾರೇ ಆಗಲಿ ಈ ಫಲಗಳು ಮನಸ್ಸಿನಲ್ಲಿ ಮನೆ ಮಾಡಿದ್ದರೆ ಆ ವ್ಯಕ್ತಿಯ ಬದುಕು ಸ್ವರ್ಗದಾನಂದದ ಉತ್ಕೃಷ್ಟತೆಯಲ್ಲಿ ಇರುತ್ತದೆ. ದೇವ ದೂತರಿಗಿಂತ ಸ್ವಲ್ಪವೇ ಕಡಿಮೆ ಯಾಗಿ ಕರ್ತನು ನಮ್ಮನ್ನು ಸೃಷ್ಟಿಸಿದ್ದಾನೆ ಎಂದು ಕೀರ್ತನೆ 8: 5 ತಿಳಿಸುತ್ತದೆ. ಇಂತಹವರ ಬಾಯಿಂದ ಹೊರಡುವ ಮಾತುಗಳು ಪರಿಶುದ್ಧವಾಗಿದ್ದು ಕೇಳಿಸಿಕೊಳ್ಳುವವರಿಗೆ ಇಂಪಾದ ಮಧುರ ಧ್ವನಿ, ಆದರಣೆ , ಸಮಾಧಾನ, ಸಂತೈಸುವಿಕೆ ಮತ್ತು ಆಶೀರ್ವಾದ ತರುವ ದೈವ ಪ್ರೇರಿತ ನುಡಿಗಳು ಆಗಿರುತ್ತವೆ."ಎಲ್ಲಾ ಮನುಷ್ಯರ ಹೃದಯದ ಬೊಕ್ಕಸವು ದೇವರಾತ್ಮನ ಫಲಗಳಿಂದ ತುಂಬಿರಬೇಕೆಂಬುದೇ ದೇವರ ಮಹಾ ಉದ್ದೇಶ". ಯಾಕೆಂದರೆ ಯಾರಿಗೂ ಕಾಣದ ಹೃದಯವನ್ನು ನೋಡಿ ಪರಿಶೋಧಿಸಿ ಕಸಿಮಾಡಿ ರೂಪಾಂತರಗೊಳಿಸುವವನು ದೇವರೇ. ಯೆರೇ .17:10. ಯೆಹೆಜ್ಕೇಲ 36:26-27. ಹಾಗಾಗಿ ಹೃದಯ ಭಂಡಾರದಲ್ಲಿ ಕ್ರೋಧ, ಕೋಪ, ಮತ್ಸರ, ದೂಷಣಿ, ದುರ್ಭಾಷೆ ಇವುಗಳಿಗೆ ಎಂದಿಗೂ ಸ್ಥಳ ಮಾಡಿಕೊಡಬಾರದು. ಸಂಪೂರ್ಣವಾಗಿ ಇವುಗಳನ್ನು ಬಿಡಬೇಕೆಂಬುದೇ ದೇವರು ಕೊಟ್ಟಿರುವ ನಾವು ಪಾಲಿಸಲೇಬೇಕಾದ ಕಟ್ಟಪ್ಪಣೆ. ಕೊಲೊ.3:7. ಆದ್ದರಿಂದ ಇನ್ನು ಮುಂದೆ ಹಳೆಯ ಪೂರ್ವ ಸ್ವಭಾವ ಹಾಗೂ ಅದರ ಕೃತ್ಯಗಳನ್ನು ತೆಗೆದಿಟ್ಟು ನೂತನ ಸ್ವಭಾವವನ್ನು ಧರಿಸಿಕೊಂಡು ಹೊಸಬರಾಗಬೇಕು. ಪ್ರಿಯರೇ, ಮಾನವರಿಗೆ ಮಾತ್ರ ಮಾತಿನ ಶಕ್ತಿ ವರದಾನ ದೇವರಿಂದಲೇ ಕೊಡಲ್ಪಟ್ಟಿದೆ. ನೀವು ಕೆಟ್ಟವರಾಗಿದ್ದರೆ ನಿಮ್ಮಿಂದ ಒಳ್ಳೆಯ ಮಾತುಗಳನ್ನಾಡುವುದು ಹೇಗಾದೀತು? ಕರ್ತನ ಪ್ರಶ್ನೆ? ನಾವು"ಸುಮ್ಮನೆ ಆಡುವ ಪ್ರತಿಯೊಂದು ಮಾತಿಗೂ ನ್ಯಾಯ ವಿಚಾರಣೆ ದಿನದಲ್ಲಿ ದೇವರ ಮುಂದೆ ಉತ್ತರ ಕೊಡಲೇಬೇಕು ನಮ್ಮ ಮಾತುಗಳಿಂದಲೇ ನಮಗೆ ನ್ಯಾಯ ತೀರ್ಪು ಆಗುತ್ತದೆ. ಮತ್ತಾಯ.5: 36-37. ಇನ್ನು ಮುಂದೆ ಎಚ್ಚರಿಕೆಯಿಂದ ಮಾತನಾಡೋಣ. ನಮ್ಮ ಬಾಯಿಂದ ಇಂಪಾದ ರಸವತ್ತಾದ ಮಾತು ಹೊರಬರಲಿ. ಕೊಲೊಸ್ಸೆ.4:6. ಇದಕ್ಕಾಗಿ ನಮ್ಮ ಹೃದಯ ಬೊಕ್ಕಸದಲ್ಲಿ ದೇವರಾತ್ಮನ ಫಲಗಳನ್ನೇ ಬಿತ್ತಿ ಬೆಳೆಸಿ ಫಲಗಳನ್ನು ಸ್ವೀಕರಿಸಿ ದೇವರ ಮಹಿಮೆಗಾಗಿ ಕೂಡಿ ಇಡೋಣ. ಗಲಾತ್ಯ 6:7-10. "ಹೃದಯ ಮಂದಿರದಲ್ಲಿ ದೇವರ ಮಾತುಗಳೇ ತುಂಬಿರಲಿ". ಆದುದರಿಂದ ನಮ್ಮ ತೀರ್ಮಾನ: "ನನ್ನ ಹೃದಯದ ಯೋಚನೆ, ಬಾಯಿಯ ಮಾತುಗಳು ಕರ್ತನಿಗೆ ಮಹಿಮೆ ತರಲಿ, ಎಂದು ಕರ್ತನಿಗಾಗಿ ತೀರ್ಮಾನ ತೆಗೆದುಕೊಳ್ಳೋಣ! ಕರ್ತನು ಈ ಚಿತ್ತದಲ್ಲಿ ನಿಮ್ಮನ್ನು ನಡೆಸಿ ಸಮೃದ್ಧಿಯಿಂದ ಕಾಪಾಡಲಿ, ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 [email protected]