ನಿಜ ದಾಸರು ಹೇಳಿದಂತೆ ನನ್ನ ಭಾವನೆಯೂ ಇದೆ ಅದ್ಭುತವಾದ ಸಾಹಿತ್ಯ
@user-uz4te8ym7w8 күн бұрын
🙏🙏🙏🙏🙏🙏
@prasadacharya471311 күн бұрын
ನಮಸ್ಕಾರ, ನಾನು ಒಂದು ತಿಂಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರಂ ಬಳಿ ಶ್ರೀರಾಂಪುರದಲ್ಲಿರುವ ವಾರಾಹಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಲ್ಲಿ ಒಳಗೆ ಮೇಲಿನ ವೀಡಿಯೋದಲ್ಲಿ ತಿಳಿಸಿರುವಂತಹ ಒಂದು ಪ್ರಾಣದೇವರನ್ನು ಕಂಡೆ...ನಿತ್ಯ ಪೂಜೆ ಸಲ್ಲುತ್ತಿಲ್ಲವೆಂದು ಕೂಡ ತಿಳಿಯಿತು. ಕೇಳಲಾಗಿ, ಆ ದೇವಸ್ಥಾನದವರಿಗೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ದೊರೆಯಿತೆಂದು ಹೇಳಿದರು. ಯಾರಾದರೂ ಶ್ರೀ ವ್ಯಾಸರಾಯರು ಪ್ರತಿಷ್ಠಿತ ಪ್ರಾಣದೇವರ ಬಗ್ಗೆ ತಿಳುವಳಿಕೆ ಇರುವವರು ನೋಡಿ ಏನಾದರೂ ಅಲ್ಲಿರುವ ಮುಖ್ಯಪ್ರಾಣದೇವರಿಗೆ ನಿತ್ಯ ಪೂಜೆ ಸಲ್ಲುವುದೋ ಎಂಬ ಚಿಂತನೆ. ಯಾರಾದರೂ ಗಮನಿಸಿಯಾರು ಎಂಬ ಅಪೇಕ್ಷೆ 🙏