Рет қаралды 57,666
ಮನೆಮನೆಗಳಲ್ಲಿ ರಾಯರ ಮಹಿಮೆಗಳನ್ನು ಕೇಳಿದಾಗ ನಮಗೆ ಹೃದಯದಲ್ಲಿ ಭಕ್ತಿಯು ಹುಟ್ಟುತ್ತದೆ ರಾಯರ ಬಗ್ಗೆ ವಿಶ್ವಾಸವು ಹೆಚ್ಚುತ್ತದೆ ಮತ್ತು ನೆಮ್ಮದಿ ದೊರಕುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಇಲ್ಲಿ ಮೂಡಿ ಬರುವ ಮಹಿಮೆಗಳನ್ನು ಕೇಳಬೇಕು ಭಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಪ್ರಾಯೋಜಕರು ಶ್ರೀಮತಿ ರಾಜಶ್ರೀ ಸೂರಜ್
ಗ್ರಂಥಕ್ಕಾಗಿ ತಾವು ಕೇವಲ ವಾಟ್ಸಾಪ್ ಮಾಡಬೇಕು 8861983526
#mantralaya#rayaru#raghavendraswamy