Рет қаралды 34,616
ಅಡಿಕೆ ಬೆಳೆ ವಿಸ್ತರಣೆ ಹಾಗೂ ಧಾರಣೆ ಬಗ್ಗೆ ಅಡಿಕೆ ಬೆಳೆಗಾರರಿಗೆ ಆತಂಕ ಇದೆ. ಈಗಾಗಲೇ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಕ್ಯಾಂಪ್ಕೋದ ನಿವೃತ್ತ ಆಡಳಿತ ನಿರ್ದೇಶಕ ಎ ಎಸ್ ಭಟ್ ಅವರು ಮಾತನಾಡಿದ್ದಾರೆ. ಅಡಿಕೆ ಮಾರುಕಟ್ಟೆ, ಅಡಿಕೆ ಬೆಳೆಯ ಬಗ್ಗೆ ಅನೇಕ ವರ್ಷಗಳ ಅನುಭವ ಇರುವ ಎ ಎಸ್ ಭಟ್ ಅವರ ಅಭಿಪ್ರಾಯ ಇಲ್ಲಿದೆ. ಬೆಳೆಗಾರರು ವಹಿಸಬೇಕಾದ ಎಚ್ಚರಿಕೆಯನ್ನೂ ಅವರು ಹೇಳಿದ್ದಾರೆ.
#arecanut #ಅಡಿಕೆ #puchhappady #maheshpuchhappady #ಮಣ್ಣಿಗೆಮೆಟ್ಟಿಲು