Рет қаралды 8,916
ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಮಂಗಳೂರು
ಶರನ್ನವರಾತ್ರಿ ಪ್ರಯುಕ್ತ ಯಕ್ಷೋತ್ಸವ
ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ
ಅಕ್ಷಯಾಂಬರ
ಹಿಮ್ಮೇಳ: ರವಿಚಂದ್ರ ಕನ್ನಡಿಕಟ್ಟೆ, ಪದ್ಮನಾಭ ಉಪಾಧ್ಯ, ಆಡೂರು ಲಕ್ಷ್ಮೀನಾರಾಯಣ, ಶೈವಿನ್ ಶೆಟ್ಟಿಗಾರ್
ಮುಮ್ಮೇಳ : ಅರುವ ಕೊರಗಪ್ಪ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಶಶಿಕಾಂತ ಶೆಟ್ಟಿ ಕಾರ್ಕಳ, ಮಹೇಶ್ ಮಣಿಯಾಣಿ, ಸೀತಾರಾಮ ಕುಮಾರ್ ಕಟೀಲು, ಮೋಹನ ಕುಮಾರ್ ಅಮ್ಮುಂಜೆ, ಲಕ್ಷ್ಮಣ ಕುಮಾರ್ ಮರಕಡ, ವಿಶ್ವಾಸ್ ಕಾವೂರು, ಸಂಜಯ ಬಜಾಲ್, ಕಾರ್ತಿಕ
ಸೇವಾರ್ಪಣೆ :
ಶ್ರೀಮತಿ ಪಿ. ಜಲಜಾಕ್ಷಿ ಮತ್ತು ಶ್ರೀ ಪಿ. ನರಸಿಂಹ ಕಾರಂತ ಹಾಗೂ ಮಕ್ಕಳು ಕೃಷ್ಣಾಪುರ
ಶ್ರೀಮತಿ ರಾಜೇಶ್ವರಿ ಮತ್ತು ದೇವೇಂದ್ರ ಕೆ. ಶೆಟ್ಟಿ " ಸಮೃದ್ಧಿ" ಸುರತ್ಕಲ್
ಶ್ರೀಮತಿ ಕವಿತಾ ಮತ್ತು ಶ್ರೀ ಪದ್ಮನಾಭ ಬಂಗೇರ
ಶ್ರೀ ಗಣೇಶ ಕನ್ ಸ್ಟ್ರಕ್ಷನ್, ಕೊಪ್ಪಳ ಹೌಸ್, ಕೊಂಚಾಡಿ ಯಯ್ಯಾಡಿ ಮಂಗಳೂರು.
ಶ್ರೀಮತಿ ಉಷಾ ಮತ್ತು ಶ್ರೀ ಸತ್ಯನಾರಾಯಣ ಭಟ್ MRPL
ದಿ.ಕೆ. ಐತಪ್ಪ ಮೂಲ್ಯ ಸ್ಮರಣಾರ್ಥ ಅವರ ಧರ್ಮಪತ್ನಿ
ಶ್ರೀಮತಿ ಅಪ್ಪಿ ಮತ್ತು ಮಕ್ಕಳು ಚರ್ಚರೋಡ್ ಗಣೇಶಪುರ ಕಾಟಪಳ್ಳ
ದಿ. ಸರಸ್ವತಿ ಗುರುವಪ್ಪ ಮ್ಯೊಲಿ ಸ್ಮರಣಾರ್ಥ ಅವರ ಮಕ್ಕಳು ಕರಂಬಾರು, ಬಜಪೆ.
Streaming by #malyadi_live