Рет қаралды 21,520
ಇದು ಮುದುಕಣ್ಣ ಮೋರಬ ಭಕ್ತಿ ಗೀತೆಗಳ ಚಾನೆಲ್ ಇದರಲ್ಲಿ ತತ್ವ ಗೀತೆಗಳು ಭಕ್ತಿ ಗೀತೆಗಳು ರಿವಾಯತ್ ಪದಗಳು ಭಜನಾ ಪದಗಳು ಹಾಗೂ ಸಾಹಸಮಯ ಗೀತೆಗಳು ಕ್ರಾಂತಿಕಾರಿ ಗೀತೆಗಳು ಇನ್ನು ಹಲವಾರು ತತ್ವ ಗೀತೆಗಳು ಬರುತ್ತವೆ ಕಾರಣ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು
____________________________________
_____________________________
_________________
ಈ ಸಾಂಗ್ ಅಂಬುಲೆನ್ಸ್ ಡ್ರೈವರ್ ಗಳಿಗಾಗಿ ಹೊರಗಡೆ ತರಲಾಗಿದೆ
ಮತ್ತು ಈ ಸಾಂಗ್
ಮಹಮ್ಮದ ಉಮಚಗಿ ಯವರು
ಗದುಗಿನಿಂದ 48 ನಿಮಿಷದಲ್ಲಿ ಒಂದು ಮಗುವಿನ ಉಳಿಸುವುದಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಬಿರುಗಾಳಿಯ ಹಾಗೆ ಅಂಬುಲೆನ್ಸ್ ಅನ್ನು ಓಡಿಸಿಕೊಂಡು ಬಂದು ಕೆ ಎಂ ಸಿ ಹುಬ್ಬಳ್ಳಿಯಲ್ಲಿ ಆ ಮಗುವಿನ ಪ್ರಾಣ ಉಳಿಸಿದ್ದಕ್ಕೆ ಅವರಿಗೆ ನಮ್ಮ ಟೀಮಿನಿಂದ ಹಾಗೂ ಎಲ್ಲ ಕಲಾವಿದರಿಂದ ತುಂಬು ಹೃದಯದ ಧನ್ಯವಾದಗಳು ಅದಕ್ಕಾಗಿ ಈ ಸಾಂಗ್ ಅನ್ನು ಅವರ ಸಲುವಾಗಿ ಹೊರತರಲಾಗಿದೆ
ಈ ಗೀತೆಗೆ ಸಹಾಯ ಮತ್ತು ಪ್ರೋತ್ಸಾಹ ನೀಡಿದವರು ಕಿರಣ್ ಅಸುಂಡಿ ಹಾಗೂ ಮೊಹಮ್ಮದ್ ಉಮಚಗಿ ಹಾಗೂ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗ
ಈ ಗೀತೆಗಳು ಸಾಹಿತ್ಯ ಬರೆದವರು ಮಲ್ಲೇಶ ಪೂಜಾರ ಸಾಕಿನ ಸಂಬಾಪುರ
ಹಾಡಿದ ಕಲಾವಿದರು ಮುದುಕಣ್ಣ ಮಡಿವಾಳರ ಸಾಕಿನ್ ಮೊರಬ
ವಾದ್ಯಗೋಷ್ಠಿ ಪಯಾಜಿಕ ಕುಷ್ಟಗಿ
ಧ್ವನಿ ಮುದ್ರಣ ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ
ಇಂತಹ ಗೀತೆಗಳಿಗಾಗಿ ನಮ್ಮನ್ನು ಸಂಪರ್ಕಿಸಿ ಹಾಗೂ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಶೇರ್ ಮಾಡಿ ಕಾಮೆಂಟ್ ಮಾಡಿ ಮತ್ತು ಸಾಂಗ್ ಹೇಗಿದೆ ಎಂದು ನಮಗೆ ತಿಳಿಸಿ
Thank you so much KZbin company
Ambulance driver song
Driver song
Ambulance
Gadag KMC driver song
Hubli KMC driver song
One not eyt ambulance
108 ambulance thank yuo
Karnataka ambulance company
Country ambulance company Gadag ambulance
Dharwad ambulance
Hubli ambulance
Ambulance driver song