ಅತಿಕಾಯ ಮೋಕ್ಷ ಯಕ್ಷಗಾನ ತಾಳಮದ್ದಳೆ ..

  Рет қаралды 817

Mangalore Samachar

Жыл бұрын

ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಶ್ರೀ ಜೈನ ಮಠ ಟ್ರಸ್ಟ್ (ರಿ )ವತಿಯಿಂದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಶುಭಾಶೀರ್ವಾದ ಗಳೊಂದಿಗೆ ಸಂಜೆ 6.45ರಿಂದ 8.30 ರ ವರೆಗೆ
ಪಾತೃಧಾರಿಗಳಾಗಿ ಸರ್ವಶ್ರೀಗಳಾದ ಜಬ್ಬಾರ್ ಸುಮೋ ಸಂಪಾಜೆ, ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ಶ್ರೀ ಮುನಿರಾಜ್ ರಂಜಾಳ, ಡಾ ಪ್ರಭಾತ್ ಬಲ್ನಾಡ್, ಮುಮ್ಮೇಳದಲ್ಲಿ ಭಾಗವತರಾಗಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಮದ್ದಳೆಯಲ್ಲಿ ಸುನಿಲ್ ಭಂಡಾರಿ ಕಡತೋಕ, ಚೆಂಡೆಯಲ್ಲಿ ಸುಜನ್ ಕುಮಾರ್ ಹಾಲಾಡಿ,
Mangalore Samachar..
kzbin.info/door/6o9nJtT0Oiwf_EiOpyLoxQ

Пікірлер: 3
@ramakrishnabhatpadyana8349
@ramakrishnabhatpadyana8349 Жыл бұрын
ರಾವಣನ ಪೀಠಿಕೆ ಚಂದವಾಯಿತು. ಸಮೋ ರವರಿಗೆ ನಮೋ ನಮಃ. 💐
@ramkrishna1951
@ramkrishna1951 Жыл бұрын
ತಾಳಮದ್ದಳೆ ಚೆನ್ನಾಗಿದೆ ಆದರೆ ಮಧ್ಯೆ ಮಧ್ಯೆ ಕೊಂಡಿ‌ತಪ್ಪಿದೆ
@ramakrishnabhatpadyana8349
@ramakrishnabhatpadyana8349 Жыл бұрын
ಅತಿಕಾಯ ಲಕ್ಷ್ಮಣರ ಸಂಭಾಷಣೆಯ ಕೌಶಲ್ಯ ಖುಷಿ ನೀಡಿದೆ. ಈರ್ವರೂ ಸುಪ್ರಸಿದ್ಧರು. ಅಭಿನಂದನೆಗಳು 💐 💐 💐 💐 💐. ಸ್ವಸ್ತಿ.