Рет қаралды 2,539
ಬೀದರ ನಗರದ ಬಸವ ಸೇವಾ ಪ್ರತಿಷ್ಠಾನ ಮಹತ್ವದ ಸಭೆ:ನೂತನ ಅಧ್ಯಕ್ಷರಾಗಿ ಪರಮ ಪೂಜ್ಯ ಶ್ರೀ ಡಾ.ಅಕ್ಕ ಗಂಗಾಂಬಿಕಾ ಪಾಟೀಲ.ಜೂನ 2 ರಂದು ಶರಣ ಉದ್ಯಾನದಲ್ಲಿ ಪ್ರಾಥ೯ನೆ ನಂತರ ಬಸವಗಿರಿಯಲ್ಲಿ ನುಡಿನಮನ ಕಾಯ೯ಕ್ರಮ.38.39 ಎಕರೆ ಭೂಮಿ ಕುರಿತು ಪ್ರತಿಷ್ಠಾನಕ್ಕೆ ಮರಳಿಸಲು ಸಮಿತಿ ರಚನೆ.ಅಧ್ಯಕ್ಷರಾಗಿ ಶಿವಶರಣಪ್ಪಾ ವಾಲಿ.ಕಾಯ೯ದಶಿ೯ಯಾಗಿ ರಾಜೇಂದ್ರ ಜೊನ್ನಿಕೇರಿ ನೇಮಕ.ಸದಸ್ಯರುಗಳಾಗಿ ಸೋಮಶೆಖರ ಅಣ್ಣೆಪ್ಪಾ ಪಾಟೀಲ ಗಾದಗಿ.ಪ್ರಭುರಾವ ವಸ್ಮತೆ.ಸುರೇಶ್ ವಿ ಚನ್ನಶೆಟ್ಟಿ.ಶರಣಪ್ಪಾ ಹಣಮಂತರಾವ
ಕಾಶೆಪ್ಪಾ ಧನ್ನುರ.ಬಾಬು ವಾಲಿ.ದೀಪಕ ವಾಲಿ. ರಾಜೇಂದ್ರಕುಮಾರ ಗಂದಗೆ.ಡಾ.ರಜನಿಶ್ ವಾಲಿ.ಜೈರಾಜ ಖಂಡ್ರೆ.ರುದ್ರವಾಡಿ.ಶಂಕರರಾವ .ಶಕುಂತಲಾ ಬೆಲ್ದಾಳೆ.ಡಾ.ವಿದ್ಯಾವತಿ ಬಲ್ಲೂರ.ಮಿಚೆ೯.ಶಾಂತಮ್ಮ.ಕಾಜಿ.ಸುಲೋಚನಾ.ರಾಚಪ್ಪಾ ಕಲಬುಗಿ೯.