ಬಳ್ಳಾರಿ ಗ್ರಾಮಾಂತರ ಬೆಣಕಲ್ಲು ಗ್ರಾಮ,ಮೋಕ ಗ್ರಾಮ ಹಾಗೂ ಶಂಕರಬಂಡೆ ಗ್ರಾಮಕ್ಕೆ ಭೇಟಿ ನೀಡಿದ ಕ್ಷಣಗಳು.

  Рет қаралды 3,863

B Sriramulu

B Sriramulu

Күн бұрын

ಇಂದು ಬಳ್ಳಾರಿಯ ಪಾರ್ವತಿ ನಗರದ "ಪಾರ್ವತಿ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀಮತಿ ಗೀತಾ ಮತ್ತು ಶ್ರೀ ಶ್ರೀನಿವಾಸ್ ಅವರ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶುಭ ಹಾರೈಸಲಾಯಿತು.
ಬಳಿಕ ಬಳ್ಳಾರಿ ಗ್ರಾಮಾಂತರ ಬೆಣಕಲ್ಲು ಗ್ರಾಮ, ಮೋಕ ಹನಿ ಫಂಕ್ಷನ್ ಹಾಲ್ ಹಾಗೂ ಶಂಕರಬಂಡೆ ಗ್ರಾಮಕ್ಕೆ ಭೇಟಿ ನೀಡಿದ ಕ್ಷಣಗಳು.
ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಗುರಲಿಂಗ ಗೌಡ,ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಓಬಳೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
#ballari #bellary

Пікірлер
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 127 МЛН
Это было очень близко...
00:10
Аришнев
Рет қаралды 3,6 МЛН