Рет қаралды 8,951
ಬದುಕನ್ನು ಬೆಳಗುವ ಸೂತ್ರಗಳು - ಸ್ವಾಮಿ ಪ್ರಕಾಶಾನಂದಜಿ ಅವರಿಂದ ಉಪನ್ಯಾಸ
ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 13-12-2020 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಪ್ರಕಾಶಾನಂದಜಿ (ಅಧ್ಯಕ್ಷರು ರಾಮಕೃಷ್ಣ ವಿವೇಕಾನಂದ ಆಶ್ರಮ ರಾಣೆಬೆನ್ನೂರು) ಇವರು ಬದುಕನ್ನು ಬೆಳಗುವ ಸೂತ್ರಗಳು ಎಂಬ ವಿಷಯದ ಕುರಿತು ನೀಡಿದ ಪ್ರವಚನ.