Рет қаралды 53,886
19-6-2021ಸಂಜೆ 7' ಗಂಟೆಗೆ "ನೇರ ಪ್ರಸಾರ".
☀️'ಆಧ್ಯಾತ್ಮಿಕತೆ' ಅಂದರೆ "ಆನಂದ"ದ ಕಡೆಗೆ ಪ್ರಯಾಣ.
ಮೂಲತಃ ನಾವು 'ಆನಂದ' ಸ್ವರೂಪರೇ ಆಗಿದ್ದರೂ, ನಾವೇಕೆ 'ಆನಂದವಾಗಿಲ್ಲ...??'
👣ಈ ಜನ್ಮವನ್ನು ಹೇಗೋ ಮುಗಿಸಿ ಹೊರಡುವುದಲ್ಲ.
💃ಬದಲಾಗಿ ಪ್ರತಿ ಕ್ಷಣವೂ ಸಂತೋಷವಾಗಿ ಜೀವನ ಸಾಗಿಸಬೇಕು..
🦚ಇದು ಸಾಧ್ಯವೇ....??? ಹೇಗೆ....???
"🌺ಅಪ್ಪಾಜಿ" ಯವರ ಮಾರ್ಗದರ್ಶನ.
☀️🌹ಶ್ರೀ ಲಲಿತಾ ಸಹಸ್ರನಾಮ🌹☀️
"ನೈಜ ಕಲಿಕೆ" ಮೊದಲನೇ ವರ್ಷದ ವಾರ್ಷಿಕೋತ್ಸವ.
ಈವರೆಗೆ '334 WhatsApp' ಗ್ರೂಪಗಳ "82,000" (ಎಂಬತ್ತೆರಡು ಸಾವಿರಕ್ಕೂ ಹೆಚ್ಚು ) ಜನ ಸೇರ್ಪಡೆಯಾಗಿದ್ದಾರೆ.
ಮುಖ್ಯವಾಗಿ "ಜಗನ್ಮಾತೆ"ಯ ಆ 'ದಿವ್ಯ -ದೈವೀಕ ಶಕ್ತಿ'ಯನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು, ಕಷ್ಟ - ನಷ್ಟ, ನೋವು - ದುಃಖ, ಅನಾರೋಗ್ಯ,... ಇವುಗಳಿಂದ ಹೇಗೆ ಪರಾಗಬಹುದೆಂದು ತೋರಿಸಿಕೊಡುತ್ತಿದ್ದಾರೆ.
ಹಾಗಾಗಿ 'ಸಾವಿರಾರು ಜನ' ಆ ದಿವ್ಯ ದೈವೀಕ ಶಕ್ತಿ ಯಿಂದ ಅನೇಕ ಕಷ್ಟಗಳಿಂದ ಪಾರಾಗಿದ್ದಾರೆ.
ಸಂಪರ್ಕ :-
ಸಂಗಮೇಶ ಭಾರದ್ವಾಜ್ : 83174 45010
ಕಾರ್ತಿಕ್ ಭಾರದ್ವಾಜ್ : 77604 04626
ಹೇಮಾ ವಿಜಯಕುಮಾರ್ : 98454 58792
🌎 "ನೈಜ ಕಲಿಕೆ" ಸೇರಲು link 👇
chat.whatsapp....
🌹🙏🌹☘️🌺🙏🙏🙏🌺☘️🌹🙏🌹