ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರುಗಳಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿದ ಕಾಂಗ್ರೆಸ್ ಮುಖಂಡರು ಯಾರು ? ► ಸತ್ಯಶೋಧನಾ ಸಭೆಯಲ್ಲಿ ಬಯಲಾದ ಸತ್ಯಕ್ಕೆ ಏನು ಕ್ರಮವಾಗಲಿದೆ ? #varthabharati #mpelection2024 #karnataka #loksabhaelection2024 #bjp #congress
Пікірлер: 36
@user-gm4bv6vt5s22 күн бұрын
ಕಾಂಗ್ರೆಸ್ ಬಣ ರಾಜಕೀಯ ದಲ್ಲಿ ಬಿಜೆಪಿ ಜೆಡಿಎಸ್ ಒಟ್ಟಿಗೆ ಮೈತ್ರಿ ಆದರೆ ನಿಮಗೆ ಗೆಲ್ಲಲಿಕ್ಕೆ ಸಾಧ್ಯವಿಲ್ಲ ಕೋಲಾರ ಸೋಲಿಕೆ ಕಾರಣ ಯಾರು ಮುನಿಯಪ್ಪ ಚಿಕ್ಕಬಳ್ಳಾಪುರ ಸೋಲಿಕೆ ಕಾರಣ ಯಾರು ವೀರಪ್ಪ ಮೊಯಿಲಿ ಹ್ಯಾಂಡ್ ಗ್ಯಾಂಗ್ ಬಿಜಾಪುರ ವಿಜಯಪುರ ಕಾಂಗ್ರೆಸ್ ಬಣ ರಾಜಕೀಯ ನಂಬರ್ ವನ್ ನೀವು ಉದ್ದಾರ ಆಗೋದಿಲ್ಲ ಹೀಗೆ ಮಾಡಿದರೆ
@chandrashekard470420 күн бұрын
ಸತ್ಯ
@cryptohindustani989222 күн бұрын
Kolar bijapur dangerous
@venkappaadilu22 күн бұрын
👌👌👍👍🙏
@mohammadnadeem956422 күн бұрын
Same dialogue we have heard thousand times WE WILL ANALYSE THE MISTAKES AND PREPARE FOR THE COMING ELECTIONS .