Рет қаралды 22,749
ತುಮಕೂರಿನ ಅರುಣಕುಮಾರ್ 21 ವರ್ಷಗಳಿಂದ ಕೃಷಿಯನ್ನು ಮಾಡುತಿದ್ದಾರೆ. ಕಳೆದ 10 ವರ್ಷಗಳಿಂದ ಬರಗಾಲದ ಹೊರತಾಗಿಯೂ, ಅವರು ಹಳೇ ನೀರಿನ ಬಾಟಲಿಗಳು ಮತ್ತು ಟಾರ್ಪಾಲಿನ್-ಶೀಟ್ ಟ್ಯಾಂಕರ್ಗಳಂತಹ ಸರಳ ಸಾಧನಗಳನ್ನು ಒಳಗೊಂಡ ವಿಧಾನಗಳನ್ನು ಬಳಸಿಕೊಂಡು ತಮ್ಮ ಮರ ಬೇಸಾಯಕ್ಕೆ ಯಶಸ್ವಿಯಾಗಿ ನೀರುಣಿಸಲು ಸಾಧ್ಯವಾಗಿದೆ. 7 ಎಕರೆ ಭೂಮಿಯಲ್ಲಿ ಅವರು ತರಕಾರಿ, ಭತ್ತ ಮತ್ತು ಹಣ್ಣಿನ ಮರಗಳನ್ನು ಬೆಳೆಯುತ್ತಿದ್ದಾರೆ. ನೀರನ್ನು ಉಳಿಸಲು ಅವರು ಸಾಧಿಸಿದ ಪವಾಡಕ್ಕಾಗಿ ಈ ವೀಡಿಯೋ ನೋಡಿ. #ಕಾವೇರಿಕೂಗು #ಅರಣ್ಯಕೃಷಿ #CauveryKoogu #treebasedagriculture #FarmersofCauvery #Irrigation