Рет қаралды 384
ಹಿಂದೂ ಕಾರ್ಯಕರ್ತ ಹರ್ಷಾ ಕೊಲೆಯಾದಗ ಕಾಂಗ್ರೆಸ್ ಹಾಗೂ ಕಮ್ಯುನಿಷ್ಟರು ನಡೆಸಿದ ಹೋರಾಟದ ನೇತ್ರತ್ವವನ್ನು ಬಿಜೆಪಿ ಈಗ ಘೋಷಿಸಿರುವ ಅಭ್ಯರ್ಥಿ ವಹಿಸಿದ್ದರು
ಲೋಕಸಭಾ ಚುನಾವಣೆಯಲ್ಲಿ ನಾನು ಪಕ್ಷಕ್ಕಾಗಿ ಆಹೋ ರಾತ್ರಿ ದುಡಿಯುತ್ತಿದ್ದ ಸಂದರ್ಭ ಬಿಜೆಪಿಯ ಕಛೇರಿಯಲ್ಲಿದ್ದ ನನ್ನ ಫೋಟೊವನ್ನು ತೆಗೆದ್ರು
Raghupati Bhat | ರಘುಪತಿ ಭಟ್
#udupi #RaghupatiBhat