Рет қаралды 13,361
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಉರಿ ಬಿಸಿಲ ವಾತಾವರಣದಲ್ಲಿ ಸೇಬು ಬೆಳೆದು ಯಶಸ್ವಿಯಾಗಿದ್ದಾರೆ ರೈತ ಬಸವರಾಜು. ಸೇಬು ಗಿಡ ತಂದಿದ್ದು ಎಲ್ಲಿಂದ ? ಯಾವ ಗೊಬ್ಬರ ಹಾಕಿದ್ದಾರೆ ? ಎಷ್ಟು ಖರ್ಚಾಯ್ತು ? ನಿರ್ವಹಣೆ ಹೇಗೆ? ಕಾರ್ಮಿಕರು ಹೆಚ್ಚು ಬೇಕಾಗುತ್ತಾರಾ ? ಕಡಿಮೆ ನೀರಿನ ಲಭ್ಯತೆಯಲ್ಲಿ ಸೇಬು ಬೆಳೆಯಬಹುದಾ ? ಮಾರುಕಟ್ಟೆ ಹೇಗೆ ಕಂಡುಕೊಂಡಿದ್ದಾರೆ ಎಂಬ ಪ್ರಶ್ನೆಗಳಿಗೆ ಈ ವಿಡಿಯೊದಲ್ಲಿ ಉತ್ತರ ನೀಡಿದ್ದಾರೆ ರೈತ ಬಸವರಾಜು.
#applecultivation #agriculture #farmersuccessstory #apple #hosakote #hoskoteapple #farmerbasavaraju #kashmiriapples #vijayapuraapples #byalakonda #naturalfarming #ಹೊಸಕೋಟೆಸೇಬು #ಆ್ಯಪಲ್ಬೆಳೆದರೈತ #ಸೇಬುಬೆಳೆದರೈತ
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...