Рет қаралды 46,791
ಶಿವ ತನ್ನ ವಿಶಿಷ್ಟ ಮಾರ್ಗಗಳಿಗಾಗಿ ಪ್ರಸಿದ್ಧ. ಇದೊಂದು ಅದೇ ಥರಹದ ರೋಚಕ ಕಥೆ. ಮಾರ್ಕಂಡೇಯ ಎಂಬ ಹುಡುಗ ಅಮರನಾದ ಕಥೆ! ಕಥೆಯ ಹಿಂದೆ ಹೇಗೆ ನಾವು ಕೂಡ ’ಕಾಲಭೈರವ’ ಎಂಬ ಪ್ರಜ್ಞೆಯ ಆಯಾಮವನ್ನು ಮುಟ್ಟುವುದರ ಮೂಲಕ, ಕಾಲದ ಹಿಡಿತಕ್ಕೆ ಸಿಗದ ಅಮರ ಜೀವಿಗಳಾಗಬಹುದು ಎಂಬ ಕುತೂಹಲಕಾರಿ ಸತ್ಯವೂ ಇದೆ. ಈ ಸ್ವಾರಸ್ಯಕರ ಕಥೆಯನ್ನು ಸದ್ಗುರುಗಳ ಮಾತುಗಳಲ್ಲೇ ಕೇಳಿ.
ಇದು ’ಶಿವನೆಂಬ ಜೀವಂತ ಸಾವು!’ #ShivaLivingDeath ಸರಣಿಯ ಎರಡನೇ ಭಾಗ. ಮುಂದಿನ ಭಾಗಗಳಿಗಾಗಿ ನಿರೀಕ್ಷೆಯಲ್ಲಿರಿ!
English video:
How Shiva Stopped Time For Markandeya #ShivaLivingDeath Ep 2
• How Shiva Stopped Time...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.