Рет қаралды 470
ನಿನ್ನೆ ನಡೆದ ಶಿವರಾತ್ರಿ ಹಬ್ಬದ ಪ್ರಯುಕ್ತ ಜಾನಪದ ಕಲಾ ಪ್ರದರ್ಶನದಲ್ಲಿ. ನಮ್ಮ ತಂಡ ಭಾಗವಹಿಸಿದೆ ಕೊನೆಯ ಹಂತ ದಲ್ಲಿ ತೀರ್ಪುಗಾರಿಕೆ ಹೊರ ಬರುವ ಸಂದರ್ಭದಲ್ಲಿ. ನಮ್ಮ ತಂಡಕೆ ಯಾವುದೇ ಅಂಕ ನೀಡಲಾಗಿಲ್ಲ ಹೋಗಿ ಕೇಳಿದೆವು.. ಅದಕ್ಕೆ ಕುಶಾಲನಗರ ದ ಖ್ಯಾತ ವಿದ್ವನ್ ರಿಂದ ಸಿಕ್ಕ ಉತ್ತರ ನಿಮ್ಮ ನೃತ್ಯ ಚೆನ್ನಾಗಿ ಮೂಡಿ ಬಂದಿಲ್ಲ ವೆಂದು. ಧನ್ಯವಾದಗಳು ಸರ್ 🙏🏻