ಈಗ ಗೊತ್ತಾಗುತ್ತಾ ಇದೆ ಎಂಥ ಗುರುಗಳು ಎಂದು. ನಮ್ಮ ನಡುವೆ ಇದ್ದಾಗ ನಾವು ಅರಿಯಲು ಸಾಧ್ಯ ವಾಗಲಿಲ್ಲ ಎಂಥ ಅಜ್ಞಾನಿಗಳು ನಾವು ಎಂದು ಅನಿಸುತ್ತಾ ಇದೆ. ಆಶ್ರಮ ದವರಿಗೆ ಹೃದಯಪೂರ್ವಕ ಧನ್ಯವಾದಗಳು. ಅವರ ಜ್ಞಾನಾಧಾರೆ ಈಗಲಾದರೂ ನಮಗೆ ಸಿಗುತ್ತಾ ಇದೆ. ಎಷ್ಟು ಸರಳ ವಾಗಿ ಆಧ್ಯಾತ್ಮ ವಿಚಾರ ಸಿಗುತ್ತಾ ಇದೆ.
@vasudagiridhargiridhar1909 ай бұрын
🙏🏻🙏🏻🙏🏻❤️🙇🏻♀️🌹
@gvtiger26869 ай бұрын
ತುಂಬಾ ಅದ್ಭುತ ವಾದ ಪ್ರವಚನ. ಶ್ರೀ ಗಳಿಗೆ ಪ್ರಣಾಮಗಳು 💐💐🙏🙏