ಕೋಲಿ-ಕಬ್ಬಿಲಿಗ-ಬೆಸ್ತ ಸಮುದಾಯ ರಾಜಕೀಯವಾಗಿ ಸಬಲರಾಗಬೇಕು - ಡಾ. ತಳವಾರ ಸಾಬಣ್ಣಾ

  Рет қаралды 2,804

sangamesha sangu

sangamesha sangu

Жыл бұрын

ದಿನಾಂಕ:02-02-2023 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಕೆಸ್ತೂರು ಗ್ರಾಮದಲ್ಲಿ ಶ್ರೀ ಗಂಗಾಪರಮೇಶ್ವರಿ ಬೆಸ್ತರ ಮೀನುಗಾರರ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿ ತಾಲೂಕು,
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಸದಸ್ಯರಾದ ಮಾನ್ಯ ಡಾ.ತಳವಾರ ಸಾಬಣ್ಣಾ ಅವರು, ಶಾಸಕರಾದ ಡಿ.ಸಿ. ತಮ್ಮಣ್ಣ ಅವರು, ಮಾಜಿ ಸಚಿವರಾದ ಶ್ರೀ ಪ್ರಮೋದ ಮದ್ವರಾಜ್ ಅವರು, ಶ್ರೀ ಯಶಪಾಲ್ ಸುವರ್ಣ ಅವರು ಭಾಗವಹಿಸಿದ್ದರು. ಪ್ರಮೋದ ಮದ್ವರಾಜ್ ಅವರು ಮಾತನಾಡುತ್ತಾ ಒಳನಾಡು ಮೀನುಗಾರಿಕೆ ನೀತಿಯನ್ನು ಜಾರಿಗೊಳಿಸಲು ಪ್ರಯತ್ನಮಾಡಿದ್ದೇನೆ.ಜಲಾಶಯಗಳಲ್ಲಿ ಮೀನುಗಾರರಿಗೆ ನೇರವಾಗಿ ಮೀನು ಹಿಡಿಯಲು ಅವಕಾಶ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Пікірлер
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 34 МЛН
Men Vs Women Survive The Wilderness For $500,000
31:48
MrBeast
Рет қаралды 59 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 119 МЛН
Anganwadi Workers Stage Protest in Kargil, Calls for Honorarium Increase
6:50
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 34 МЛН