ಇಡೀ ಭಾರತದಲ್ಲಿ ಸಾಹಿತ್ಯಕ್ಕೆ ಅತಿ ಹೆಚ್ಚು ಪ್ರಶಸ್ತಿ ಪಡೆದ ಏಕೈಕ ಸಾಹಿತಿ ನಮ್ಮ ಕನ್ನಡದ ಹೆಮ್ಮೆಯ ಕುವೆಂಪು ಅವರು🙏🙏💛❤🙏🙏💛♥️🙏🙏
@dhavana.t.l62043 жыл бұрын
Tq sir
@sanjeevas90723 жыл бұрын
ಈ ಕಥೆಯನ್ನು ಒಂದು paassage ಆಗಿ ಟೆಟ್ ಎಕ್ಸಾಮ್ ಲೀ ಕೊಟ್ಟಿದ್ದಾರೆ. ಸರ್ ಇದರ ಬಗ್ಗೆ ಒಂದು ಗೊಂದಲ ಪೂರಿತ ಪ್ರಶ್ನೆ ಇದೆ ಸರ್ ಕ್ಲಿಯರ್ ಮಾಡಿ 1)ಮಕ್ಕಳಿಗೆ ಆರ್ ಲೇಖಕರಿಗೆ ಮಂಜಣ್ಣ ನ ಮೇಲೆ ಗುರು ಬಾವ ಉಂಟಾಗಲು ಕಾರಣ a)ವೃದ್ದನಾಗಿದ್ದರಿಂದ b)ಆಳಗಿದ್ದರಿಂದ c) ಕಥೆ ಗಳನ್ನು ಹೇಳುತಿದ್ದರಿಂದ d) ಗಡ್ಡ ಮೀಸೆ ಇದ್ದದರಿಂದ ಇದರಲ್ಲಿ ತುಂಬಾ ಯೋಚಿಸಿ ಉತ್ತರ ಹೇಳಿ ಸರ್
@raghavendranadur63343 жыл бұрын
Answer - c) ಕಥೆಗಳನ್ನು ಹೇಳುತ್ತಿದ್ದರಿಂದ
@sunayg85264 жыл бұрын
ತುಂಬಾ ಚೆನ್ನಾಗಿದೆ ಗುರು ಅಣ್ಣ.... ಚಿಕ್ಕ ವಯಸ್ಸಿನಲ್ಲಿ ನಮ್ಮ ತಂದೆ ದಿನವೂ ಕಥೆ ಹೇಳಿದರೆ ಮಾತ್ರ ಊಟ ಮಾಡುತ್ತೇನೆಂದು ಹಠ ಮಾಡುತ್ತಿದ್ದುದು.. ಎಲ್ಲ ಹುಡುಗರನ್ನು ಕೂಡಿಸಿಕೊಂಡು ಕಥೆ ಹೇಳುತ್ತದ್ದುದು ನೆನಪಾಯಿತು.... ಕಥೆ ಯಾವುದಾದರಾಗಲಿ ಕಥೆಯಾಗಿರಬೇಕು ..... ಆ ಪ್ರಪಂಚವೇ ಬೇರೆ... 😍😍😍