Рет қаралды 126,773
ಶ್ರೀ ಬಪ್ಪನಾಡು ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಬಪ್ಪನಾಡು ಮುಲ್ಕಿ ಇವರಿಂದ ದಿನಾಂಕ ೨೯ ಡಿಸೆಂಬರ್ ೨೦೨೩ರಂದು ಶುಕ್ರವಾರ ರಾತ್ರಿ ೮ ಗಂಟೆಗೆ ಕಡೆಕಾರಿನಲ್ಲಿ ಶ್ರೀಮತಿ ಲೀಲಾವತಿ ಎಸ್ ಅಂಚನ್, ಶ್ರೀಮತಿ ಲತಾ ರಾಮರಾಜ್, ಶ್ರೀಮತಿ ದಾಮಿನಿ ಸುರೇಂದ್ರ, ಶ್ರೀಮತಿ ದೀಕ್ಷಿತಾ ವಿವೇಕ್ ಇವರು ನಿರ್ಮಿಸಿರುವ "ಸಂಜೀವಿನಿ" ಗೃಹಗಪ್ರವೇಶದ ಪ್ರಯುಕ್ತ ನಡೆದ ಯಕ್ಷಗಾನ..
"ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ"
ಹಿಮ್ಮೇಳ ಕಲಾವಿದರು:
ಶ್ರೀ ಧೀರಜ್ ರೈ ಸಂಪಾಜೆ
ಶ್ರೀ ಪ್ರದ್ಮನಾಭ ಉಪಾಧ್ಯಾಯ
ಶ್ರೀ ನೆಕ್ಕರೆಮೂಲೆ ಗಣೇಶ್ ಭಟ್
ಮುಮ್ಮೇಳ ಕಲಾವಿದರು:
ದಾರಿಕಾಸುರ - ಶ್ರೀ ಸಂತೋಷ್ ಕರಂಬಾರು
ಹಾಸ್ಯ - ಶ್ರೀ ದಿನೇಶ್ ಕೊಡಪದವು
My New KZbin Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
#yakshagana #bappanadumela #bappanadukshetramahathme #tuluyakshagana #dineshkodapadavu #yakshaganahasya #yakshaganacomedy #dharikasura #punachitthaya #dheerajrai #padmanabhaupadhyaya #nonstopcomedy #hasya #comedy #yakshaganacomedy #yakshaganahasya