Рет қаралды 21,171
"ತಲೆ ಬಲ್ಯ ಈಶ್ವರ ದೇವನೆಲೆ ಪ್ರಾಣ ಪ್ರತಿಷ್ಠಾಪನೆ"
👉ಇತ್ತಿಚೆಗೆ ಬೊಟ್ಟಿಯತ್ ನಾಡ್ ಕುಂದಾ ಸಮೀಪದ ಈಚೂರು ಗ್ರಾಮದ ಗುಮ್ಮಟ್ಟೀರ ಕುಟುಂಬಸ್ಥರ ಜಾಗದಲ್ಲಿ ಮರದ ಬೇರುಗಳ ಮದ್ಯೆ ಮಣ್ಣಿನಡಿಯಲ್ಲಿ ಪತ್ತೆಯಾದ ಪಾಂಡವರ ಕಾಲದ ಶಿವಲಿಂಗದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೊಡವ ಪಡೆ ಬೀರ ಕಲ್ಯಾಟಜ್ಜಪ್ಪನ ನುಡಿ ಏನು.?!!
👉ಅದರಲ್ಲೂ ಮಹಿಳೆಯರಿಗೆ ಹೇಳಿದ ಕಿವಿ ಮಾತು ಏನು.!!!
👉 ಇದರ ಜೊತೆ ಪ್ರಾಣ ಪ್ರತಿಷ್ಠಾಪನೆಯ ಸಂಪೂರ್ಣ ಮಾಹಿತಿಗಾಗಿ ನಮ್ಮ ಚಾನೆಲ್ "Subscribe" ಮಾಡಿ Notification ಆನ್ ಮಾಡಿ🙏
ಮಾಹಿತಿ, ಮನೋರಂಜನೆ ಹಾಗೂ ಸುದ್ದಿಗಳಿಗಾಗಿ
Like, Share & Subscribe ಮಾಡಿ.
praveenchammati@gmail.com
📱9880967573