Рет қаралды 113
ಶ್ರೀ ಕೋಡಿ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ದಿನಾಂಕ 17.4.2024ರಂದು ಶ್ರೀ ರಾಮನವಮಿ ಮಹೋತ್ಸವದ ಅಂಗವಾಗಿ ಮಾವಿನ ಕೆರೆ ವಂಶಸ್ಥರ ಮತ್ತು ಸಮಾಜದ ಎಲ್ಲ ಬಂಧುಗಳು ಸಹೋದರ ರು/ಸಹೋದರಿಯರು ಸಹಕಾರದೊಂದಿಗೆ ಸ್ವಾಮಿಯ ಸನ್ನಿಧಿಯಲ್ಲಿ ಹೋಮ ಹವನಗಳನ್ನು ನೆರವೇರಿಸಲಾಯಿತು ಮತ್ತು ಶ್ರೀಕೋಡಿರಂಗನಾಥ ಸ್ವಾಮಿಯ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಈ ರಥೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಬಂಧುಗಳು ಸಹಕಾರ ನೀಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಹಾಗೂ ಇದೇ ರೀತಿ ಪ್ರತಿ ವರ್ಷವೂ ಕೂಡ ತಮ್ಮೆಲ್ಲರ ಸಹಕಾರವನ್ನು ಕೋರುತ್ತೇವೆ ಹಾಗೂ ಇನ್ನೊಮ್ಮೆಶ್ರೀ ರಾಮನವಮಿಗೆ ಆಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಸಮಾಜದ ಬಂಧುಗಳಿಗೂ ತುಂಬು ಹೃದಯದ ಧನ್ಯವಾದಗಳ ಸಲ್ಲಿಸುತ್ತೇವೆ ಇಂತಿ - ಟ್ರಸ್ಟ್ ಸದಸ್ಯರು