ಒಮ್ಮೆ ನಾರದ ಮಹರ್ಷಿ ಗಳು ಭೂ ಲೋಕ್ಕಕ್ಕೆ ಹೋಗ್ಬೇಕು ಅಂತ ಯೋಚಿಸಿ ಮೊದಲು ವೈಕುಂಠ ಕ್ಕೆ ಹೋಗಿ ಶ್ರೀ ಹರಿ ಹೇಳಿದ್ರಂತೆ ಆಗ ಶ್ರೀ ಹರಿ ನಂಗೆ ಇಬ್ರು ಮಹಾನ್ ಭಕ್ತ ರಿದ್ದಾರೆ ಒಬ್ಬ ಧನಿಕ ವ್ಯಾಪಾರಿ ಇನ್ನೊಬ್ಬ ಬಡವ ಅವ್ರು ನನ್ ಕೇಳಿದೆ ಅಂತ ಹೇಳು ಅಂತ ಶ್ರೀಹರಿ ನಾರದ ಮಹರ್ಷಿ ಗೆ ಹೇಳಿದ್ರಂತೆ... ಆಗ ನಾರದ ಮಹರ್ಷಿ ಗಳು ಶ್ರೀ ಹರಿ ನಿನ್ನ ಅತ್ಯಂತ ಪ್ರಿಯ ಭಕ್ತ ಯಾರು ಅಂತ ಆಗ ಶ್ರೀ ಹರಿ ಬಡವ ವ್ಯಕ್ತಿ ಅಂತ ಹೇಳಿದ್ರಂತೆ ಯಾಕೆ ಅಂತ ಕೇಳಿದಕ್ಕೆ.... ಶ್ರೀ ಹರಿ ಏನ್ ಮಾಡ್ತಿದಾರೆ ವೈಕುಂಠ ದಲ್ಲಿ ಅಂತ ಕೇಳಿದ್ರೆ ಆನೆ ನಾ ಸೂಜಿಯಲ್ಲಿ ಪೋಣಿಸಿತ ಇದ್ರು ಅಂತ ಹೇಳಿ ಅಂದ್ರಂತೆ ಆಗ ನಾರದ ಮಹರ್ಷಿ ಗಳು ಧನಿಕ ವ್ಯಾಪಾರಿ ಬಳಿ ಹೋಗಿ ನಿನ್ ಶ್ರೀಹರಿ ಈ ಕೆಲಸ ಮಾಡ್ತಿದಾರೆ ಅಂತ ಜೋರಾಗಿ ನಕ್ಕು ವ್ಯಾಪಾರಿ ತಮಾಷೆ ಮಾಡ್ಬೇಡಿ ಮಹರ್ಷಿ ಗಳೇ ಆನೇನ ಸೂಜಿನಲ್ಲಿ ಪೋಣಿಸಲು ಸಾಧ್ಯನೇ ಇಲ್ಲ ಅಂದ್ರಂತೆ ಅದೇ ರೀತಿ ಹಾ ಬಡವ ನಾ ಹತ್ತಿರ ಹೋಗಿ ನಾರದ ಮಹರ್ಷಿ ಗಳು ನಿನ್ ಶ್ರೀ ಹರಿ ಹೀಗೆ ಕೆಲಸ ಮಾಡ್ತಿದಾರೆ ಅಂತ ಹೇಳಿದ್ರಂತೆ ಆಗ ಹಾ ಬಡವ ನಾರದ ಮಹರ್ಷಿ ಗೆ ಈ ರೀತಿ ಹೇಳಿದ್ನಂತೆ ಅಖಿಲ0ಡಾ ಕೋಟಿ ಬ್ರಹ್ಮಾಂಡ ನಾಯಕ ಅವ್ನು ಶ್ರೀ ಹರಿ ಇಂದ ಅಸಾಧ್ಯ ವಾದದ್ದು ಯಾವುದು ಇಲ್ಲ ಇದ್ರು ಇರಬಹುದು ಅಂತ ಅದೇ ಪರಮಾತ್ಮ ನಾ ನಂಬಿಕೆ ಪ್ರೀತಿ.🙏🙏🙏💐💐