ಯಾನ್ ದೀರಾಜ್ ಸರ್ ನ ಭಾಗವತಿಗೆ ಕೇನರೆಗೆ ಯಕ್ಷ ತೆಲಿಕೆ ತೂಪುನ... ಸೂಪರ್ ❤️❤️
@sumans41229 ай бұрын
👌👌👌 ಸೂಪರ್ ಟೀಂ ಪರ್ಫಾರ್ಮೆನ್ಸ್ ಸದಾ ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡುವ ನಿಮ್ಮಿಂದ... ತುಂಬಾ ಉತ್ತಮವಾದ ಕಟು ವಾಸ್ತವ ಸಂದೇಶ..... ಇನ್ನೊಬ್ಬರಿಗೆ ಕೇಡು ಬಯಸಿ ದುಷ್ಕರ್ಮ ಮಾಡಿದರೆ ಭಗವಂತ ಅದನ್ನು ಕೇಡು ಮಾಡಿದವರ ಮೇಲೇ ತಿರುಗಿಸ್ತಾನೆ . ನಗಿಸುತ್ತಾ ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡುವ ನಿಮಗೆಲ್ಲರಿಗೂ ಆ ತಾಯಿ ರಾಜರಾಜೇಶ್ವರಿಯ ಕೃಪೆ ಸದಾ ಇರಲಿ🙏🙏🙏
@poonimadevadiga14199 ай бұрын
Super kodapav hasya shokathnd
@vittalnaik63529 ай бұрын
ಹಿಂದೂಗಳಿಗೆ ಎಷ್ಟೇ ಸಂದೇಶ ನೀಡಿದರೂ ಅವರಲ್ಲಿ ಧಾರ್ಮಿಕ ಏಕತೆ ಮೂಡೋದಿಲ್ಲ. ಜಾತಿ ಹೆಸರಲ್ಲಿ ಹಿಂದೂ ಸಮಾಜ ಒಡೆದು ಹೋಲಾಗಿದೆ ಹಾಳಾಗಿದೆ.
@radhapadre46599 ай бұрын
ಇಂತಹ ಯಕ್ಷ ಗಾನ ಈಗಿನ ಕಾಲದಲ್ಲಿ ನಡೆಯುವ ಮೂಡ ನಂಬಿಕೆ ಗೆ ಒಳ್ಳೆಯ ಉದಾಹರಣೆ. ಸುಪರ್ 👍
@prema.r24709 ай бұрын
ನಿಜವಾದ ಮಾತು...ಹೇಳಿದಿರಿ 🙏ಮಕ್ಕಳಿಗೆ ಒಳ್ಳೆಯ ಬುದ್ದಿ ಮಾತು ಹೇಳುತ್ತಾ ಚೆನ್ನಾಗಿರಬೇಕು..ಆಸ್ತಿ ಹಣ ಇದೆಲ್ಲಾ ಹೋಗುವಾಗ ಯಾರು ಕೊಂಡುಹೋಗಲ್ಲ ಅಲ್ವಾ ಒಳ್ಳೆಯ ಸಂಸ್ಕಾರ ತಿಳಿಸಿ....ಅವಾಗಲೇ ಸಂಬಂಧಗಳು ಚನ್ನಾಗಿರೋದು 🙏🙏thanks tem ge...
@bhavyababbi48299 ай бұрын
ಭಾಗವತೆರೆನ ತೆಲಿಕೆ ತುಯೇರೆ ಬೊಡಡ್ ಈ program ತುಪುನು ಎಂಕುಲ್😊very nice
@VinodharaPoojary8 ай бұрын
Nija yanla
@amithaamitha82655 ай бұрын
Yanla❤
@kishorbangera47798 ай бұрын
ಬಾರಿ ಪೊರ್ಲು ಬೊಕ್ಕ ಪರಿಪೂರ್ಣ ಅರಿವು.. ನಟನೆ ಅದ್ಭುತ ಬಾಗವತಿಗೆ ಸಂಪೂರ್ಣ ತೃಪ್ತಿ... ಜಯವಾಗಲಿ..