ನಿಜವಾಗಿಯೂ ಹೆಮ್ಮೆಯ ವಿಷಯ ಅದೂ ನಮ್ಮ ಕಡಲ ತಡಿಯ ನಾಡಿನಲ್ಲಿ ನಮ್ಮ ಮಂಗಳೂರಿನ ಹೆಮ್ಮೆಯ ಸಂಸದರಾದ ನಳಿನ್ ಕುಮಾರ್ ಕಟೀಲ್ ,ಕರ್ನಾಟಕ ಸರಕಾರದ ಹೆಮ್ಮೆಯ ಮುಖ್ಯ ಮಂತ್ರಿ ಸರಳ ಸಜ್ಜನಿಕೆಯ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಸುನೀಲ್ ಕುಮಾರ್ ಇವರ ಸಮ್ಮುಖ ಮಲ್ಲಿಗೆ ಹಾರ ಹಾಗೂ ಮಹರ್ಷಿ ಪರಶುರಾಮ ರ ಸ್ಮರಣಿಕೆ ಹೆಮ್ಮೆಯ ಪ್ರಧಾನಿ ಶ್ರಿ ನರೇಂದ್ರ ಮೋದಿ ಗೆ ಕೊಟ್ಟು ಮಂಗಳೂರಿನ ಗೌರವ ಬೆಳಗಿಸಿದ ನಿಮಗಿದೋ ನಮೋ ನಮಃ