Рет қаралды 16,612
ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ "ಜಯಭಾರತ ಜನನಿಯ ತನುಜಾತೆ" ನಾಡಗೀತೆಯ ದಾಟಿ, ಕಾಲಮಿತಿಯನ್ನು ಸರ್ಕಾರ ನಿಗದಿಪಡಿಸಿರುತ್ತದೆ.
ಶ್ರೀಮತಿ ಎಚ್.ಆರ್. ಲೀಲಾವತಿ ಸಮಿತಿಯ ಶಿಫಾರಸಿನನ್ವಯ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯಲ್ಲಿ, ಇನ್ನು ಮುಂದೆ ನಾಡಗೀತೆಯನ್ನು 2:30 ನಿಮಿಷ ಕಾಲಮಿತಿಯಲ್ಲಿ ಹಾಡಬೇಕಾಗುತ್ತದೆ.
#nadageethe #karnataka #kannada