Рет қаралды 8,500
ಸೂರಾಲು ಮಾಗಣಿ ಮೊಗವೀರ ಪೇಟೆ ಶ್ರೀ ದುರ್ಗಾಪರಮೇಶ್ವರಿ, ಶ್ರೀ ನಾಗಬ್ರಹ್ಮ ಶ್ರೀ ಪರಿಹಾರ ದೇವತಾ ಬೊಬ್ಬರ್ಯೇಶ್ವರ, ಶ್ರೀ ಕಪ್ಪಣ್ಣ ಸ್ವಾಮಿ, ಶ್ರೀ ಮಲಸಾವರಿ ಮತ್ತು ಶ್ರೀ ಮಾರಿಕಾಂಬ ದೇವರ ಕೃಪಾನುಗ್ರಹದೊಂದಿಗೆ
ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ (ರಿ,) ವಂಡಾರು ಅರ್ಪಿಸುವ
ಯಕ್ಷಕಾರಂಜಿ
ಮೊಗವೀರ ಕಲಾ ಕಣ್ಮಣಿಗಳ ರಂಗರಂಜನೆ
ದಿನಾಂಕ : 12- 07- 2024 ಶುಕ್ರವಾರ ರಾತ್ರಿ 8ರಿಂದ
ಸ್ಥಳ : ಮೋಗವೀರಪೇಟೆ ದೇವಸ್ಥಾನ ವಠಾರದಲ್ಲಿ
ದಿ. ಜಿ. ಆರ್. ಕಾಳಿಂಗ ನಾವಡ ವಿರಚಿತ
ನಾಗಶ್ರೀ
ಭಾಗವತರು : ಉಮೇಶ್ ಸುವರ್ಣ, ಶ್ರೀ ಗಣೇಶ್ ನೆಲ್ಲಿಕಟ್ಟೆ
ಚಂಡೆ ಮದ್ದಳೆ : ಬಸವ ಮುಂಡಾಡಿ, ಭರತ್ ಚಂದನ್ , ಮಹೇಶ್ ಮಂದಾರ್ತಿ ಸುಜನ್ ಹಾಲಾಡಿ
ಮುಮ್ಮೇಳ :
ಸುರೇಶ್ ಬಂಗೇರ ಕೋಟ, ಪ್ರಕಾಶ್ ಕಿರಾಡಿ, ಗೋವಿಂದ ವಂಡಾರು, ರಾಘವೇಂದ್ರ ಪೇತ್ರಿ, ವಿಶ್ವನಾಥ ಕಿರಾಡಿ, ಅರುಣ್ ಅಮೀನ್ ಕೊಕ್ಕರ್ಣೆ, ಸತೀಶ್ ಹಟ್ಟಿಯಂಗಡಿ, ವಿಜಯ ಮುದ್ದುಮನೆ, ನವೀನ್ ಸಾಲಿಯಾನ ಕರ್ಜೆ, ಅಕ್ಷಯ ಶಿರಿಯಾರ, ವಿರೇಂದ್ರ ಬೆಳಂಜೆ
Join this channel to get access to perks:
/ @malyadilive
#Malyadi_live 9036719621
7829024801
Instagram:
malyadi_pho...
Facebook :
malyadlive2?...
WhatsApp :
chat.whatsapp.com/HuXbpfXcsog...
Mail id
Malyadilive@gmail.come