ನೀವು ನಂಬಿ ಬಂದರೆ ಕೊನೆತನಕ ಭದ್ರಕಾಳಿ ನಿಮ್ಮ ಜೊತೆ ಇರುತ್ತಾರೆ

  Рет қаралды 528

 Nandi News Kannada

Nandi News Kannada

Күн бұрын

ಕಾಳಪ್ಪನಹಳ್ಳಿ, ಬೆಂಗಳೂರು - ಕೋಲಾರ ಹೆದ್ದಾರಿ NH 75, ತಾವರೆಕೆರೆ ಹತ್ತಿರ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾ ಮಾ ಜಿಲ್ಲೆ
ಶ್ರೀ ಭದ್ರಕಾಳಿ ಮತ್ತು ಶ್ರೀ ಪ್ರತ್ಯಂಗಿರಾ ಶಕ್ತಿಪೀಠ
ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ
ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು, ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ, ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ನಂದಿ ನ್ಯೂಸ್ ಕನ್ನಡ ನಮ್ಮ ನಂಬರ್ ಹಾಕಿರ್ತೀವಿ,9742489944
#youtube
#bharakalitemplehoskote
#kalikadevitemplehoskote
#vidyachowdehwaritempletumkur
#travel
#trending
#bhadrakalitempleinkaranataka
#nearhoskotetemple
#kalappanahallibhadrakalitemple
@NandiNewsKannada

Пікірлер: 2
@NarasaiahJ-co5mm
@NarasaiahJ-co5mm 6 күн бұрын
❤❤❤❤
@AmmaNewskannada
@AmmaNewskannada 6 күн бұрын
ತುಂಬಾ ಚೆನ್ನಾಗಿದೆ ಎಲ್ಲರೂ ಬಂದರೆ ಒಳ್ಳೆಯದು ❤❤❤
"Идеальное" преступление
0:39
Кик Брейнс
Рет қаралды 1,4 МЛН
Почему Катар богатый? #shorts
0:45
Послезавтра
Рет қаралды 2 МЛН