Рет қаралды 24,893
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಡಕಲೂರಿನ ಎಂ. ಅರುಣಾ ಈ ಬಾರಿಯ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 308ನೇ ರ್ಯಾಂಕ್ ಪಡೆದಿದ್ದಾರೆ. ಪರೀಕ್ಷೆಗೂ ಕೆಲವು ತಿಂಗಳುಗಳ ಮುನ್ನ ತಂದೆಯನ್ನು ಕಳೆದುಕೊಂಡರೂ, ಧೃತಿಗೆಡದೆ ಪರೀಕ್ಷೆ ಬರೆದ ಅರುಣಾ, ಅಪ್ಪನ ಆಸೆಯನ್ನು ಈಡೇರಿಸಿದ್ದಾರೆ. ಐದು ಪ್ರಯತ್ನಗಳಲ್ಲಿ ವಿಫಲವಾದರೂ ಛಲಬಿಡದೆ ಯಶಸ್ಸು ಪಡೆದಿರುವ ಅವರ ಸಾಧನಾ ಮಾರ್ಗ ಉಳಿದ ಅಭ್ಯರ್ಥಿಗಳಿಗೊಂದು ಸಿದ್ಧ ಮಾದರಿ.
#UPSCExam #UPSCToppers #IASRANKS #UPSCResult #CivilServiceExamPreparation #iasinterviewpreparation
#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...