Рет қаралды 27,816
#ದಿವಂಗತ ಶೇಣಿಗೋಪಾಲಕೃಷ್ಣಭಟ್ಟರ ಸಂಸ್ಮರಣೆಯ #ದಶಮಾನೋತ್ಸವ ಸಮಿತಿಯವರು ಸುರತ್ಕಲ್ #ಗೋವಿಂದದಾಸ ಮಹಾವಿದ್ಯಾಲಯದಲ್ಲಿ ಅಯೋಜಿಸಿದ ಸಮನ್ವಯದರ್ಶನ-ವಿಚಾರಗೋಷ್ಠಿ-#"ವಾಲಿವಧಾಪ್ರಸಂಗ"2016 ರಲ್ಲಿ.
#ಅಧ್ಯಕ್ಷತೆ-#ಶ್ರಿಲಕ್ಷ್ಮೀಶ ತೋಳ್ಪಾಡಿಯವರು.
#ಶ್ರೀರಾಮ ಪಾತ್ರ ವಿಷ್ಲೇಶಣೆ-#ಶ್ರಿಕೊರ್ಗಿವೆಂಕಟೇಶ ಉಪಾದ್ಯಾಯರು ಮತ್ತು #ಶ್ರಿಮಲ್ಪೆವಾಸುದೇವಸಾಮಗರು.
ವಾಲಿಯ ಪಾತ್ರ ವಿಷ್ಲೇಶಣೆ-#ಶ್ರಿಡಾ.ಮಾಳ.ಪ್ರಭಾಕರಜೋಷಿಯವರು ಮತ್ತು #ಶ್ರಿಸುಣ್ಣಂಬಳವಿಶ್ವೇಶ್ವರ ಭಟ್ರು.
ಕಾರ್ಯಕ್ರಮದ ಚಿಂತನೆ ಮಂಡನೆ ಮತ್ತು ನಿರೂಪಣೆ-#ಶ್ರಿಮಧೂರುವಾಸುದೇವರಂಗಭಟ್ರು.
#ವಂದನಾರ್ಪಣೆ-#ಶ್ರಿಕಿನ್ನಿಕಂಬಳ ವಾದಿರಾಜಕಲ್ಲೂರಾಯ.
#ದ್ವನಿಮುದ್ರಣ ಕೃಪೆ-#ಶ್ರಿಹೊಸಬೆಟ್ಟುವಿನಯ ಅಚಾರ್ಯ.