ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ, ಬೆಂಗಳೂರು-ಹುಬ್ಬಳ್ಳಿ, ಇವರಿಂದ ನಡೆದ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ದಿನಾಂಕ 6-6-2021 ರಂದು ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀರವರ ಉಪನ್ಯಾಸ
Пікірлер: 14
@trathnamma3100 Жыл бұрын
Swamiji maharaji pranam very nice swamiji jai Ramakrishna 🙏🏻🙏🏻
@bkumar8051 Жыл бұрын
Swamiji 🙏 good speaking tq very much
@Akashrao9987 ай бұрын
🙏🙏
@sushumasuresh45623 жыл бұрын
ನಮಸ್ತೆ ಸ್ವಾಮೀಜಿ, ನಿರಂತರ ಅಧ್ಯಯನ ಹಾಗೂ ಅಧ್ಯಾಪನಕ್ಕೆ ಶ್ರೇಷ್ಠ ಉದಾಹರಣೆ ತಾವೇ!!!! ಪ್ರತಿ ದಿನ ಹೊಸ ಕಾರ್ಯ ಕ್ರಮಗಳು! ಭಿನ್ನ ವಿಚಾರಗಳು! ವಿಭಿನ್ನ ಪ್ರೇಕ್ಷಕರು! ಪ್ರತಿದಿನ!!!!!!!! ಹಾಗೆಂದು ತಮ್ಮ ಉಪನ್ಯಾಸಗಳು.... General ಆದ ಆಧ್ಯಾತ್ಮಿಕ, ಪ್ರವಚನಗಳಲ್ಲ!!! ಬದಲಾಗಿ, ಪ್ರಸ್ತುತ ವಿದ್ಯಮಾನಗಳ ತುಲನಾತ್ಮಕ ವಿಮರ್ಶೆ, ಅದಕ್ಕೆ ತರ್ಕಬದ್ಧ ದೃಷ್ಟಾಂತಗಳು, ಸಾಂದರ್ಭಿಕವಾದ... ಆಕರಗಳ ಸಹಿತ ತಾವು ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ರೀತಿಯೇ ಮನೋಜ್ಞ!!!! ತಮಗೆ ಅಭಿಮಾನ ಪೂರ್ವಕ ನಮಸ್ಕಾರಗಳು!!!
@rajeshpattar6568 Жыл бұрын
Pranam swamiji
@tilakgowdaks76892 жыл бұрын
🙏ಜೈ ಗುರುದೇವ...
@anusharath31503 жыл бұрын
Very good message and your best wishes for each other great work swamyji