Рет қаралды 102,410
ನಮ್ಮ ಸುತ್ತಮುತ್ತಲೂ ಅಣು ಅಣುವಿನಲ್ಲೂ ವಾಸ್ತು ಇರುವುದೆಂದು ಹೇಳಲಾಗುತ್ತದೆ. ವಾಸ್ತು ದೋಷ ಕಂಡುಬಂದಲ್ಲಿ ಸಮಸ್ಯೆಗಳನ್ನು ಎದುರಿಸುವ ನಾವು ಹಲವು ಪರಿಹಾರಗಳನ್ನು ಮಾಡುತ್ತೇವೆ. ಆದರೆ ವಾಸ್ತುದೋಷ ನಿವಾರಣೆಗೆ ಇರುವಂತಹ ಸರಳ ಪರಿಹಾರವೇ ವಾಸ್ತು ದೀಪ. ಇದರ ವಿಶೇಷತೆ, ಪ್ರಯೋಜನ, ಹಾಗೂ ಬಳಸುವಂತಹ ವಿಧಾನದ ಕುರಿತು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ಮಾಹಿತಿ ಈ ವಿಡಿಯೋದಲ್ಲಿದೆ.
Our Website : Vijaykarnataka.com
Facebook: / vijaykarnataka
Twitter: / vijaykarnataka