Рет қаралды 312
Manvi Jatayu TV
ಡಿಸೆಂಬರ್ 29 ಮತ್ತು 30 ರಂದು ರಾಯಚೂರ್ ಜಿಲ್ಲೆಯ ಲಿಂಗಸಗೂರನಲ್ಲಿ ನಡೆಯುವ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಯವರಿಗೆ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ.