Рет қаралды 14,720
ಈ ವಿಡಿಯೋದಲ್ಲಿ ಶಿವಾಜಿ ಮಹಾರಾಜರ ಗುರುವಾದ ಸಮರ್ಥ ರಾಮದಾಸರು ಶಿವಾಜಿಗೆ ಆವರಿಸಿದ ಒಂದು ಸಣ್ಣ ಸಾತ್ವಿಕ ಅಹಂಕಾರವನ್ನು ಹೇಗೆ ದೂರ ಮಾಡಿದರು ಎಂಬುದನ್ನು ಅಜೇಂದ್ರ ಸ್ವಾಮಿಗಳು ಬಹಳ ಸೊಗಸಾಗಿ ವಿವರಿಸಿ ಹೇಳಿದ್ದಾರೆ. ಈ ವಿಡಿಯೋವನ್ನು ಶಹಾಪುರದ ಬಸವೇಶ್ವರ ನಗರದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋವನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.