Рет қаралды 4,539
ಪ್ರತಿಯೊಬ್ಬರು ನಾಳೆ ಎನ್ನುವುದು ಇಲ್ಲ ಎನ್ನುವ ರೀತಿಯಲ್ಲಿ ಇಂದಿನ ದಿನವನ್ನು ಜೀವಿಸಬೇಕು. ಒಂದು ದಿನವನ್ನು ಸರಿಯಾಗಿ ಮ್ಯಾನೇಜ್ ಮಾಡಲು ಕಲಿತರೇ ಇಡೀ ಬದುಕನ್ನೇ ಹಿಡಿತಕ್ಕೆ ತರಬಹುದು ಎನ್ನುತ್ತಾರೆ ಜಯಪ್ರಕಾಶ್ ನಾಗತಿಹಳ್ಳಿ. ಈ ಸಮಯದ ಮಹತ್ವ ಏನು ಅನ್ನೋದನ್ನು ಅವರಿಂದ ತಿಳಿದುಕೊಳ್ಳೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka