ಜುಲೈ 14ರಂದು ನಡೆಯುವ ಮಾಜಿ ಸಚಿವ ಕೆ.ಶಿವನಗೌಡ ನಾಯಕ್ ರವರ 47ನೇ ಜನ್ಮ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಶಿವಕುಮಾರ್ ಮ್ಯಾಗಳಮನೆ ಎಸ್.ಎಫ್.ಐ.ರಾಜ್ಯ ಕಾರ್ಯದರ್ಶಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Пікірлер: 4
@user-vv1lo6xj8eАй бұрын
ನೂರಕ್ಕೆ ನೂರು ಸತ್ಯ ಅಣ್ಣ ಧೀಮಂತ ನಾಯಕ ಧೈರ್ಯವಂತ ನಾಯಕರು ದೇವದುರ್ಗ ತಾಲೂಕು ಅಭಿವೃದ್ಧಿಯ ಹರಿಕಾರ.. ನಾನು ಕೆ ಶಿವನಗೌಡ ನಾಯಕರ ಪಟ್ಟ ಅಭಿಮಾನಿ ಖಾಜಾ ಹುಸ್ಸೇನ್ ಗೋನಾಲ್ ಗ್ರಾಮ ಪಂಚಾಯತ್ ಸದಸ್ಯರು 💞💞💞🙏🏻🙏🏻🙏🏻🙏🏻 🍫🍫🍫
@mouneshchandanakerimbc7138Ай бұрын
ಬಡವರ ಬಂಧು, ಅಭಿವೃದ್ಧಿಯ ಹರಿಕಾರರು, ನಂಬಿದವರ ಕೈ ಬಿಡದ ಹೃದಯವಂತ ಕೆಎಸ್ಎನ್ ಅಣ್ಣಾ. 🙏 ❤🙏