Рет қаралды 62,797
ಇಂದು ಸಂಜೆ ೪ ಗಂಟೆಗೆ ನಿಮ್ಮ ಭಾವನಾ ಟಿವಿ ಹಾಗೂ ಯೂಟೂಬ್ ನಲ್ಲಿ ತಾಳಮದ್ದಲೆ ಶ್ರೀ ಕೃಷ್ಣ ಸಂಧಾನ, ಭಾಗವತರಾಗಿ ಶ್ರೀ ರಾಘವೇಂದ್ರ ಆಚಾರ್ಯ, ಜನ್ಸಾಲೆ, ಶ್ರೀ ಕೊಳಗಿ ಕೇಶವ ಹೆಗಡೆ. ಮದ್ದಲೆ ಶಂಕರ ಭಾಗವತ, ಅರ್ಥಧಾರಿಗಳಾಗಿ ಅಶೋಕ ಭಟ್ ಉಜರೆ, ಶ್ರೀ ಉಮಾಕಾಂತ ಕೆರೆಕೈ ಹಾಗೂ ಶ್ರಿ ಪ್ರಸಾದ್ ಪೂಜಾರಿ ತಪ್ಪದೇ ವೀಕ್ಷಿಸಿ