Рет қаралды 61
ಜಲ ಮಂಡಳಿ ವಾರ್ಷಿಕವಾಗಿ ಸುಮಾರು 1000 ಕೋಟಿ ರೂಪಾಯಿ ನಷ್ಟವನ್ನ ಎದುರಿಸುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಎಲ್ಲಾ ಅಪಾರ್ಟ್ಮೆಂಟ್ ಗಳಿಗೂ ಕಾವೇರಿ ನೀರಿನ ಸಂಪರ್ಕ ಕಡ್ಡಾಯ ಎಂದಿದ್ದಾರೆ. ಇದೇ ವೇಳೆ ನೀರಿನ ದರ ಹೆಚ್ಚಿಸುವ ಬಗ್ಗೆ ಮಾತನಾಡಿದ ಅವರು ನಷ್ಟವನ್ನು ಸರಿದೂಗಿಸಲು ಮತ್ತು ಜನರಿಗೆ ಸೇವೆಯನ್ನು ಒದಗಿಸಲು ಏರಿಕೆ ಅನಿವಾರ್ಯ ಎಂದಿದ್ದಾರೆ. ಏರಿಕೆ ದರದ ಪ್ರಮಾಣ ಎಷ್ಟು ಎಂಬುದು ನಿರ್ಧಾರವಾಗಿಲ್ಲವಾದರೂ ಕನಿಷ್ಠ ದರವನ್ನಾದರೂ ಸಾರ್ವಜನಿಕರು ಪಾವತಿಸಬೇಕೆಂದು ಡಿಕೆ ಶಿವಕುಮಾರ್.
#dkshivakumar #waterbill #bwssb #bda #bbmp #Cauverywater #Cauverywatertoapartment #apartmentwater #waterfacilityinbangalore #bangalorenews #kannadanews #viralnews
ಹಿಂದೂಸ್ತಾನ್ ಟೈಮ್ಸ್ ಕನ್ನಡ ನಿಮಗಾಗಿ ದೇಶದ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನ ಪ್ರಸ್ತುತ ಪಡಿಸುತ್ತಿದೆ. ಸುದ್ದಿಗಳನ್ನ ಶೀಘ್ರವಾಗಿ ತಂತ್ರಜ್ಞಾನದ ಸಹಾಯದಿಂದ ನಿಮಗೆ ತಲುಪಿಸುತ್ತಿದೆ. ಯಾವುದೇ ವಿಚಾರವನ್ನ ಎಲ್ಲಾ ದೃಷ್ಠಿಕೋನದಿಂದಲೂ ವಿಮರ್ಶಿಸಿ ಜಗತ್ತಿನ ಆಗುಹೋಗುಗಳನ್ನ ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.
Hindustan Times Kannada Videos bring you news, views and explainers about current issues in India and across the globe. We’re always excited to report the news as quickly as possible, use new technological tools to reach you better and tell stories with a 360 degree view to give you a better understanding of the world around you.
__________________________________________________________________
For more details, Please visit us at - kannada.hindus...