ಧಾರವಾಡ ಜಿಲ್ಲಾ ಕಲಘಟಗಿ ಓಂ ಶ್ರೀ ಗುರು ಬಸವ ಲಿಂಗಾಯ ನಮ:💐💐🎉🎉
@rajeshkpl74968 күн бұрын
ಬಿಜಾಪುರ ಜಿಲ್ಲೆಯ ಮನಗೂಳಿ
@SHARANUVISHWAVACHNAFOUNDATION9 күн бұрын
*ಥಟ್ ಅಂತ ಉತ್ತರಿಸಿ* *ಭಾಗ 104* ಸರಿ ಉತ್ತರಗಳು 1. ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಮನಗೂಳಿ 2. ಬಸವ ಧರ್ಮದ ಮಹಾಜಗದ್ಗುರು ಪೀಠ 3. ಜ್ಞಾನ ಸನ್ಯಾಸವನ್ನು ಸ್ವೀಕರಿಸಿ ಅಂದಿನಿಂದ ಕೊನೆಯವರೆಗೂ ಒಂದು ದಿನವೂ ಬಿಡದಂತೆ ಪ್ರವಚನದ ಮೂಲಕ ಜ್ಞಾನದಾಸೋಹ ಮಾಡುತ್ತ "ಪ್ರವಚನ ಪಿತಾಮಹ" ಎಂಬ ಬಿರುದು ಪಡೆದರು. 4. ಪ್ರಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಧಾರವಾಡದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ ಎಂಬ ಹೆಸರಿನಿಂದ ಸ್ಥಾಪಿಸಿ, ತಮ್ಮ ಕರಕಮಲ ಸಂಜಾತೆ ಪೂಜ್ಯ ಶ್ರೀ ಡಾ|| ಜಗದ್ಗುರು ಮಾತೆ ಮಹಾದೇವಿಯವರನ್ನು ಪ್ರಥಮ ಪೀಠಾಧಿಪತಿಯನ್ನಾಗಿ ಮಾಡಿದರು. 5. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಕಲ್ಯಾಣ ಮಿಷನ್ ಸಂಸ್ಥೆಯನ್ನು ಸ್ಥಾಪಿಸಿದರು. *ಬಹುಮಾನ ವಿಜೇತರು* *ಡಾ. ಇಂಚರ ಎಚ್ ಸಿ, ಪಾಂಡೋಮಟ್ಟಿ, ಚನ್ನಗಿರಿ ತಾ. ದಾವಣಗೆರೆ ಜಿಲ್ಲೆ*
@ushabhadraswamy34149 күн бұрын
1 ಬಿಜಾಪುರ ಜಿಲ್ಲೆ. ಬಸವನ ಬಾಗೇವಾಡಿ ತಾಲೂಕು ಮನಗೂಳಿ ಗ್ರಾಮದಲ್ಲಿ 2, ಕೂಡಲ ಸಂಗಮದಲ್ಲಿ ಬಸವ ಧರ್ಮದ ಮಹಾಜನದ್ಗುರು ಪೀಠವನ್ನು ಸ್ಥಾಪಿಸಿದರು. 3, ಪ್ರವಚನದ ಮೂಲಕ ಜ್ಞಾನದಾಸೋಹವನ್ನು ಮಾಡುತ್ತಾ ಪ್ರವಚನ ಪಿತಾಮಹ ಬಿರುದು ಪಡೆದರು. 4 ಧಾರವಾಡದಲ್ಲಿ ಜಗನ್ಮಾತ ಅಕ್ಕಮಹಾದೇವಿ ಅನುಭಾವ ಪೀಠ ಸ್ಥಾಪಿಸಿದರು. ಅಲ್ಲಿಗೆ ಡಾ|| ಮಾತೆಮ ಹಾದೇವಿಯವರನ್ನು ಪ್ರಥಮ ಪೀಠಾಧಿಕಾರಿಯನ್ನು ಮಾಡಿದರು. 5, ವಿಶ್ವಕಲ್ಯಾಣ ಮಿಷನ್ ಸಂಸ್ಥೆಯನ್ನು ಸ್ಥಾಪಿಸಿದರು.
@prakashbanavadi85909 күн бұрын
Indebted to melodious devotional song🎉.
@thirupathikardkal428210 күн бұрын
Super sir
@user-id4ir2zt5c10 күн бұрын
ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರಕ್ಕೆ ತಮ್ಮ ಇಡೀ ಕುಟುಂಬವನ್ನು ತೊಡಗಿಸಿಕೊಂಡಿರುವುದನ್ನು ಕಂಡು ಆಶ್ಚರ್ಯವಾಯಿತು. ಮೆಚ್ಚುಗೆಯ ಭಾವದಲ್ಲಿ ತಮ್ಮ ಪರಿವಾರಕ್ಕೊಂದು ಶರಣು. ವಿಶೇಷವಾಗಿ ಲಿಂಗೖಕ್ಯ ಪೂಜ್ಯ ಪಿತಾಶ್ರೀಯವರ ಗಾಯನದ ದೃಶ್ಯವನ್ನು ಜೋಪಾನವಾಗಿಟ್ಟುಕೊಂಡು ಪ್ರಸಾರ ಮಾಡಿರುವುದಕ್ಕೆ ಮತ್ತೊಮ್ಮೆ ಶರಣು ಶರಣಾರ್ಥಿಗಳು.
@SHARANUVISHWAVACHNAFOUNDATION10 күн бұрын
ಧನ್ಯವಾದಗಳು ಶರಣರೆ
@channabasappareiki944811 күн бұрын
ಶರಣು ಶರಣಾರ್ಥಿ
@nagarathnabr160311 күн бұрын
ನಿಮ್ಮ ಇಡೀ ಕುಟುಂಬಕ್ಕೆ ಶರಣು ಶರಣಾರ್ತಿಗಳು.ಸಾರ್
@prakashbanavadi859012 күн бұрын
Well said .
@SHARANUVISHWAVACHNAFOUNDATION12 күн бұрын
ತುಂಬಾ ಅದ್ಬುತ ಕಥೆಯಾಗಿದೆ. 🙏🏻🙏🏻🙏🏻🙏🏻🙏🏻🙏🏻🙏🏻🙏🏻 ನಿಂಗಪ್ಪ ಕಲಬುರ್ಗಿ
@sunandapuranik147012 күн бұрын
ಶರಣು ಶರಣಾರ್ಥಿಗಳು 🙏🙏
@bramarambikadesai91512 күн бұрын
ಆಯ್ದಕ್ಕಿ ಲಕ್ಕಮ್ಮನವರ ವಚನಾಂಕಿತ ಮಾರಯ್ಯ ಪ್ರೀಯ?? ಅಥವಾ ಮಾರಯ್ಯ
@nagarathnabr160313 күн бұрын
ಬಹಳ ಅರ್ಥ ಪೂರ್ಣ ವಾದ ಕಥೆ..ನಮ್ಮ ಬದುಕು ಇನ್ನೊಬ್ಬರಿಗೆ ಮಾರ್ಗದರ್ಶನ ವಾಗುವಂತಿರಬೇಕು..ನಾವು..ದೇಹಾಂತವಾದರೂ, ಲೋಕಾಂತವಾಗಿರಬೇಕು.. ಶರಣು..
@SHARANUVISHWAVACHNAFOUNDATION13 күн бұрын
ದೇಹ , ಸಂಪತ್ತು, ಸಂಬಂಧಿಕರು ಎಲ್ಲರಿಗಿಂತ ಆತ್ಮ ಅನ್ನೋ ಮೊದಲನೆ ಹೆಂಡತಿನೇ ಮುಖ್ಯ. ಹೆಸರಿಗಿಂತ ಉಸಿರೇ ಮುಖ್ಯ ಇಬ್ಬರೂ ತುಂಬಾ ಚೆನ್ನಾಗಿ ಹೇಳಿದೀರ 👌🤝👍🙏 ಚೈತ್ರ, ಶಿಕ್ಷಕರು, ಮಾದಹಳ್ಳಿ
@segayathripatil944013 күн бұрын
ಪ್ರತಿಯೊಬ್ಬರಿಗೂ ನಾಲ್ಕು ಜನ ಪತ್ನಿಯರು ಕಥೆ ಅದ್ಭುತ ಹಾಗೂ ಅರ್ಥಪೂರ್ಣ. ಆತ್ಮದ ಉನ್ನತಿಗೆ ಅಂತರಂಗದ ಸಂಸ್ಕಾರ ಅತ್ಯಗತ್ಯ. ಎಂಬ ಸತ್ಯಶೋಧಿಸಿ ಸೂಚಿಸಿರುವುದಕ್ಕೆ ಧನ್ಯವಾದಗಳು🙏🏿🙏🏿🙏🏿🙏🏿
@SantruptiKalburgi-qu2hq13 күн бұрын
1.. ಹಂಪಿ ವಿಶ್ವಿದ್ಯಾಲಯದ ಕುಲಪತಿ ಆಗಿದ್ದರು. 2.. ಸಂಶೋಧನೆ ಎಂಬುದು ಸತ್ಯದ ಶೋಧ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗೆರ್ರಬೇಕಾಗುತ್ತದೆ. 3.. ಗದಗ 4..ಕಲಬುರ್ಗಿ 60, ನಾನು ಮತ್ತು ಕಲಬುರ್ಗಿ 5.. ಕವಿರಾಜ ಮಾರ್ಗದ ಕನ್ನಡ ಸಾಹಿತ್ಯ
@SHARANUVISHWAVACHNAFOUNDATION13 күн бұрын
*ಥಟ್ ಅಂತ ಉತ್ತರಿಸಿ* *ವಿಶ್ವವಚನ ರಸಪ್ರಶ್ನೆ* *ಭಾಗ 103* ಸರಿ ಉತ್ತರಗಳು 1. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. 2. ‘ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ’ 3. ಗದುಗಿನ ತೋಂಟದಾರ್ಯ ಮಠದ ‘ಲಿಂಗಾಯತ ಅಧ್ಯಯನ ಸಂಸ್ಥೆ’ 4. ‘ಕಲುಬುರ್ಗಿ - ೬೦’ ಹಾಗೂ ‘ಮಹಾಮಾರ್ಗ’ 5. ಮೊದಲ ಸಂಶೋಧನಾ ಕೃತಿ ‘ಬಸವಣ್ಣನವರನ್ನು ಕುರಿತ ಶಾಸನಗಳು’ (೧೯೬೮) *ಬಹುಮಾನ ವಿಜೇತರು* *ಶ್ರೀಮತಿ ಶಾಂತ ಕೆ.ಟಿ. ಚಿತ್ರದುರ್ಗ* *ಅಭಿನಂದನೆಗಳು*
@SantruptiKalburgi-qu2hq13 күн бұрын
ಹಂಪಿ ವಿಶ್ವಿದ್ಯಾಲಯದ ಕುಲಪತಿ ಆಗಿದ್ದರು.
@thontadaryasstd560713 күн бұрын
I'read sir it's very needy fo all of us .
@user-cp4yj3cc9h13 күн бұрын
ಧನ್ಯವಾದಗಳು
@user-vv2wo3jv6c13 күн бұрын
👌👌 ಕಥೆ ಚೆನ್ನಾಗಿದೆ ಈ ಕಥೆ ಪ್ರತಿ ವ್ಯಕ್ತಿಯ ಜೀವನದಲ್ಲಿ ನೆಡೆಯುವಂತ ಸನ್ನಿವೇಶ
@user-cp4yj3cc9h13 күн бұрын
ಧನ್ಯವಾದಗಳು
@user-cp4yj3cc9h14 күн бұрын
Really inspiring 🙏 Suunyveil Vishwanath iremath America
@segayathripatil944015 күн бұрын
ಬಸವಣ್ಣನವರ ವಚನ ಸುಪ್ರಭಾತ ಸಮಯದಲ್ಲಿ,...... ಅದ್ಭುತವಾಗಿ ಹಾಡಿದ್ದಾರೆ. ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. 👌🏿👌🏿👌🏿
@lalithan166015 күн бұрын
सवोत़म बहुत अच्छा है
@shakuntalashindhur999715 күн бұрын
*ಕವಿವಿ ಹಂಪಿ. * ಅಲ್ಪವಿರಾಮ,ಅರ್ಧವಿರಾಮಗಳ ಮೂಲಕ ಗದಗ ಜೆಟಿಮಠ ೬೦ಕಲಬುರ್ಗ,ಮಹಾ ಮಾರ್ಗಗಳು ಬಸವಣ್ಣನವರ ಕುರಿತ ಶಾಸನಗಳು. ಪ್ರೊ ಶಕುಂತಲಾ ಸಿಂಧೂರ ಗದಗ 🙏 *ಲಿಂಗಾಯತಪ್ರಗ
*ಥಟ್ ಅಂತ ಉತ್ತರಿಸಿ* *ವಿಶ್ವವಚನ ರಸಪ್ರಶ್ನೆ* *ಭಾಗ 103* ಸರಿ ಉತ್ತರಗಳು 1. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. 2. ‘ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ’ 3. ಗದುಗಿನ ತೋಂಟದಾರ್ಯ ಮಠದ ‘ಲಿಂಗಾಯತ ಅಧ್ಯಯನ ಸಂಸ್ಥೆ’ 4. ‘ಕಲುಬುರ್ಗಿ - ೬೦’ ಹಾಗೂ ‘ಮಹಾಮಾರ್ಗ’ 5. ಮೊದಲ ಸಂಶೋಧನಾ ಕೃತಿ ‘ಬಸವಣ್ಣನವರನ್ನು ಕುರಿತ ಶಾಸನಗಳು’ (೧೯೬೮) *ಬಹುಮಾನ ವಿಜೇತರು* *ಶ್ರೀಮತಿ ಶಾಂತ ಕೆ.ಟಿ. ಚಿತ್ರದುರ್ಗ* *ಅಭಿನಂದನೆಗಳು*
@user-cp4yj3cc9h17 күн бұрын
Neevu satipatiyaru nijakkoo janumada jodi Shubhavaagali🙏👍 ಕೋಟೆ ಶಶಿಧರ್ ಕಿರುತೆರೆ ನಟರು, ಗಾಯಕರು
@kbettappa250317 күн бұрын
ಸೂಪರ್ ಸರ್
@karunashapeti203818 күн бұрын
ಸರ್, ಕವನವನ್ನು ಗ್ರೂಪ್ ನಲ್ಲಿ ಹಾಕಿ
@SHARANUVISHWAVACHNAFOUNDATION18 күн бұрын
ಯಾವ ಗ್ರೂಪ್
@prakashbanavadi859018 күн бұрын
Very active and attractive program continuously tireless approach to inculcate Basava Vachanas and tatwas. Kudos 🎉 to couple.
@SHARANUVISHWAVACHNAFOUNDATION18 күн бұрын
ಧನ್ಯವಾದಗಳು ಸರ್
@lingannav72218 күн бұрын
Heart touching story
@lingannav72218 күн бұрын
Hrudaya midiyuva kathe
@lingannav72218 күн бұрын
Manamuttuva kathegalu
@SwamySwamy-to9zn19 күн бұрын
ಬಸವೇಶ್ವರರ ವಚನದ ಮೂಲಕ ,ವಚನ ಸಾಹಿತ್ಯದವಿಕಾಸವನ್ನು,ಸಂಕಲ್ಪ, ದೃಡತೆ,ಪರಿಶ್ರಮ ಇಚ್ಛಾಶಕ್ತಿ ಯಿಂದ ವಿಶೇಷ ಚೇತನರು ಸಾಧನೆ ಮಾಡಿದ್ದಾರೆ ಎನ್ನುವ ನೈಜ ದೃಷ್ಟಾಂತ ಸಾಧನೆಗೆ ದಿಕ್ಸೂಚಿ ಯಾಗಿದೆ. ಅಭಿನಂದನೆ ಗಳು.
@BadukinaBharavasegalu19 күн бұрын
ತುಂಬ ಚೆಂದದ ವಚನ ವಿಶ್ಲೇಷಣೆ 👍👏👏
@csrenukaswamy243719 күн бұрын
🎉🎉🎉🎉
@nagarathnabr160319 күн бұрын
ವಾವ್ ಅದ್ಭುತ ಸಾರ್...ನೀವು ಹೇಳಿ ದ ಮೂರೂ ಕಥೆಗಳು ಆಯಾಯಾಸಂದರ್ಭಕ್ಕೆ ಪೂರಕವಾಗಿ ವೆ...ಆದ್ದರಿಂದ.. ನನಗೆ ಮೂರೂ ಕಥೆಗಳು... ಮನಕ್ಕೆ ಮುದತಂದವು..ನಿಮ್ಮ ಈ ಪ್ರಯತ್ನಕ್ಕೆ.. ನನ್ನ ಸಾವಿರ ಸಾವಿರ ಶರಣು...
@nagarathnabr160319 күн бұрын
ಅರ್ಥ ಪೂರ್ಣ ವಾದ ಮಾಹಿತಿಯನ್ನು ಒದಗಿಸಿದ ಕಥೆ... ಸ್ಪಷ್ಟವಾಗಿ.. ಕಥೆಯನ್ನು ಹೇಳಿದ..ವಚನ ಕುಮಾರ ಸ್ವಾಮಿ ಯವರಿಗೂ..ಅವರೂಡನೆ..ಸಹಕರಿಸಿ..ಸಾಂದರ್ಭಿಕ..ಸಂಗತಿಗಳನ್ನು ಹಂಚಿಕೊಂಡು ಆ ಕಾರ್ಯಕ್ರಮ ಕ್ಕೆ ಮೆರಗು ತಂದ ರೂಪ ಕುಮಾರಸ್ವಾಮಿ ಯವರಿಗೂ...ಧನ್ಯವಾದಗಳು