Рет қаралды 95,231
33 ತುಪ್ಪದ ದೀಪದ ಆರಾಧನೆ,ಹಣದ ಸಮಸ್ಯೆ ನಿವಾರಣೆಗಾಗಿ,ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ,ಈ ಅಧಿಕ ಮಾಸದಲ್ಲಿ ಒಂದು ದಿನ ಮಾಡಿದರು ಸಾಕು 🙏
ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದಲ್ಲಿ ಬರುವ ದ್ವಾದಶಿ, ಹುಣ್ಣಿಮೆ, ಅಷ್ಟಮಿ, ನವಮಿ, ಚತುರ್ದಶಿ, ಅಮಾವಾಸ್ಯೆ ತಿಥಿಯಂದು, ಜೊತೆಗೆ ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ದಿನಗಳಲ್ಲಿ ಒಂದು ದಿನವಾದರೂ ಮಾಡಿ 🙏
ವಿಷ್ಣು ಅಷ್ಟೋತ್ತರ, ವಿಷ್ಣುವಿನ ಮಂತ್ರ ಸ್ತೋತ್ರಗಳನ್ನು ಪಠಣೆ ಮಾಡಬೇಕು.
ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏