Рет қаралды 749
#ಅಂತರಂಗ #ಬಹಿರಂಗದ #ಸಮನ್ವಯತೆ #ಸಾಧ್ಯವೇ #ಬಸವಣ್ಣನವರು#ಸೂಚಿಸಿದ #ಮಾರ್ಗಗಳು#ಯಾವುವು?#vachana #vishleshan #in #kannada #ವಚನ #motivation#lingayatcommunity #lingayat#education #
#ವಚನ
#ಕಳಬೇಡ, #ಕೊಲಬೇಡ, #ಹುಸಿಯ #ನುಡಿಯಲು #ಬೇಡ, #ಮುನಿಯಬೇಡ, #ಅನ್ಯರಿಗೆ #ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ದಿ,ಇದೇ ಬಹಿರಂಗ ಶುದ್ದಿ, ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.
✍️ #ಬಸವಣ್ಣ
#ವಚನ
#ಎನ್ನ #ನಡೆಯೊಂದು #ಪರಿ, #ಎನ್ನ #ನುಡಿಯೊಂದು #ಪರಿ, ಎನ್ನೊಳಗೇನು ಶುದ್ಧವಿಲ್ಲ ನೋಡಯ್ಯ,
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲ ಸಂಗನು ತನ್ನೊಳಗಿರ್ಪನಯ್ಯಾ
#✍️ಬಸವಣ್ಣ
#ವಚನ
#ನುಡಿಯಲ್ಲಿ #ಎಚ್ಚೆತ್ತು #ನಡೆಯಲ್ಲಿ #ತಪ್ಪಿದರೆ
#ಹಿಡಿದಿರ್ದ #ಲಿಂಗವು #ಘಟಸರ್ಪದಂತೆ!
#ನುಡಿಯಲು #ಬಾರದು ನಡೆಯಲು ಬಾರದು,
ಲಿಂಗದೇವನೇ ದಿಬ್ಬವೊ ಅಯ್ಯಾ.
#✍️ಬಸವಣ್ಣ
#ವಚನ
#ಒಳಗೆ #ಕುಟಿಲ #ಹೊರಗೆ #ವಿನಯವಾಗಿ #ಭಕ್ತರೆನಿಸಿಕೊಂಬುವರ
#ಒಲ್ಲನೊಲ್ಲನಯ್ಯ #ಲಿಂಗವು,
#ಅವರು ಶಿವಪಥಕ್ಕೆ ಸಲ್ಲರು ಸಲ್ಲರಯ್ಯ
ಒಳ -ಹೊರಗಂದಾಗದವರಿಗೆ ಅಳಿಯಾಸೆ ದೋರಿ ಬೀಸಾಡುವನವರ ಜಗದೀಶ ಕೂಡಲಸಂಗಮದೇವ
✍️ಬಸವಣ್ಣ