Рет қаралды 35,820
ಪ್ರತಾಪ್ ಸಿಂಹ ಮತ್ತು ವಿಶ್ವೇಶ್ವರ ಭಟ್ ಜೊತೆಯಾಗಿ ಹೆಣೆವ ತಂತ್ರಗಳ ಬಗ್ಗೆ ಕೇಳಿದರೆ ಅಚ್ಚರಿಪಡ್ತೀರಾ!...
ಪೂರ್ತಿ ಭಾಷಣ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ....
• WikiBooks - SmartKey |...
ಬೆಂಗಳೂರಿನ ವಿಕಿ ಬುಕ್ಸ್ - ಸ್ಮಾರ್ಟ್ಕೀ ಹಾಗೂ ವಿಶ್ವವಾಣಿ ಪುಸ್ತಕ ಅವರ ಜಂಟಿ ಆಶ್ರಯದಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ.
ದಿವ್ಯ ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ (ಶ್ರೀ ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ, ಸುತ್ತೂರು).
ಪುಸ್ತಕ ಬಿಡುಗಡೆ: ಎಸ್.ಎಲ್. ಭೈರಪ್ಪ (ಚಿಂತಕ, ಕಾದಂಬರಿಕಾರ).
ಮುಖ್ಯ ಅತಿಥಿಗಳು: ಪ್ರತಾಪ ಸಿಂಹ (ಲೋಕಸಭಾ ಸದಸ್ಯ).
ನಾಗೇಶ ಹೆಗಡೆ (ಹಿರಿಯ ಪತ್ರಕರ್ತ).
ಬಿಡುಗಡೆಯಾಗಲಿರುವ ಪುಸ್ತಕಗಳು:
ವಿಶ್ವತೋಮುಖ: ಕಿರಣ್ ಉಪಾಧ್ಯಾಯ.
ಸುದ್ದಿಮನೆ ಕತೆ: ವಿಶ್ವೇಶ್ವರ ಭಟ್.
ಇದೇ ಅಂತರಂಗ ಸುದ್ದಿ: ವಿಶ್ವೇಶ್ವರ ಭಟ್.
ನೂರೆಂಟು ವಿಶ್ವ: ವಿಶ್ವೇಶ್ವರ ಭಟ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#BookBrahma #PratapSimha