Рет қаралды 7,254
ಭಾರತೀಯ ಪರಂಪರೆಯಲ್ಲಿ ಸಮನ್ವಯ ದೃಷ್ಟಿ : ಭಗವದ್ಗೀತೆಯಲ್ಲಿ ಸಮನ್ವಯ ದೃಷ್ಟಿ - ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರ ಉಪನ್ಯಾಸ
ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ 2018 ರ ಪ್ರಯುಕ್ತ ದಿನಾಂಕ 28-1-2018 ರಂದು ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರು 'ಭಾರತೀಯ ಪರಂಪರೆಯಲ್ಲಿ ಸಮನ್ವಯ ದೃಷ್ಟಿ' ಎಂಬ ಗೋಷ್ಠಿಯಲ್ಲಿ 'ಭಗವದ್ಗೀತೆಯಲ್ಲಿ ಸಮನ್ವಯ ದೃಷ್ಟಿ ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.