Рет қаралды 1,136
ಇಂದು ಬಳ್ಳಾರಿ ನಗರದ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪ ಹಿಂಬಾಗದಲ್ಲಿ ಸುಮಾರು ವರ್ಷಗಳಿಂದ ವಾಸವಾಗಿರುವ ಬಡವರ ಮನೆಗಳನ್ನು ಸರ್ಕಾರ ದ್ವಂಸ ಮಾಡಿದ್ದು ಅದನ್ನು ಖಂಡಿಸಿ,ಸ್ಥಳದಲ್ಲಿಯೇ ಅವರು. ವಾಸ್ತವಿರಲು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಕೊಟ್ಟು ಅವರ ಮನೆಗಳಿಗೆ ಅಡುಗೆ ರೇಷನ್ ಕಿಟ್ ಮತ್ತು ಬಟ್ಟೆ ವಿತರಣೆ ಮಾಡಲಾಯಿತು.