Рет қаралды 62,547
ಕಾಳಿಂಗ ನಾವುಡರ ಸಿರಿಕಂಠದಲ್ಲಿ ಹೊರಹೊಮ್ಮಿದ ಯಕ್ಷಗಾನ ವಿಡಿಯೋ.
ಗದಾಯುದ್ಧ ಭಾಗ-3
ಭಾಗವತರು : ಶ್ರೀ ಜಿ.ಆರ್ ಕಾಳಿಂಗ ನಾವಡ
ಮದ್ದಲೆ : ಶಂಕರ ಭಾಗವತ,ಯಲ್ಲಾಪುರ
ಚಂಡೆ : ರಾಮಕೃಷ್ಣ, ಮಂದರ್ತಿ ಹಾರ್ಮೋನಿಯಂ : ನಾಗರಾಜ ಜೋಶಿ, ಧಾರೇಶ್ವರ
ಮುಮ್ಮೇಳ:
ಸುಯೋಧನ ಗೋಡೆ ನಾರಾಯಣ ಹೆಗಡೆ
ಭೀಮ : ಜಲವಳ್ಳಿ ವೆಂಕಟೇಶ ರಾವ್
ಅಶ್ವತ್ಥಾಮ : ಡಿ.ಜಿ ಹೆಗಡೆ
ಕೃಷ್ಣ : ಎಂ.ಎಲ್ ಸಾಮಗ ಪರಶುರಾಮ -- ಸಂಜಯ : ಆರ್ಗೋಡು ಮೋಹನದಾಸ ಶೆಣೈ
ಧರ್ಮರಾಯ : ರಾಮಚಂದ್ರ ಶಾನುಭೋಗ
ಅರ್ಜುನ : ತಿಮಪ್ಪ ಹೆಗಡೆ ನಕುಲ : ಗೋಪಾಲ ಆಚಾರಿ ತೀರ್ಥಹಳ್ಳಿ
ಸಹದೇವ : ಅಶೋಕ ಭಟ್ ಗೋಪಿಕಾ ಸ್ತ್ರೀ : ಮಂಟಪ ಪ್ರಭಾಕರ ಉಪಾಧ್ಯ
ಶಬರ : ಕುಂಜಾಲು ರಾಮಕೃಷ್ಣ ಪ್ರೇತ : ಕೃಷ್ಣಹಾಸ್ಯಗಾರ ಕರ್ಕಿ ವಸ್ತ್ರಾಲಂಕಾರ : ಸುಬ್ಬಣ್ಣ ಭಟ್ ಮತ್ತು ಸಂಗಡಿಗರು ನಿರ್ಮಾಣ - ನಿರ್ದೇಶನ : ರಾಘವೇಂದ್ರ ಶಿಳ್ಗೆ.
ವಿಡಿಯೋ ಕೃಪೆ: KZbin.
ಕಾಳಿಂಗ ನಾವುಡರ ಹೆಚ್ಚಿನ ವಿಡಿಯೋ, ಆಡಿಯೋ ಮತ್ತು ಧ್ವನಿಸುರುಳಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲನ್ನು subscribe ಮಾಡಿ.