Рет қаралды 342
ಪ್ರತಿಯೊಬ್ಬರೂ ಯಾವ ಕಾಯಿಲೆಗಳಿಲ್ಲದ ಆರೋಗ್ಯಕರ ಜೀವನವನ್ನ ತಮ್ಮದಾಗಿಸಿಕೊಳ್ಳಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಆದರೆ ಬದಲಾದ ಜೀವನ ಶೈಲಿ, ಆಹಾರ ಕ್ರಮಗಳು, ವಾತಾವರಣದಲ್ಲಿ ಬದಲಾವಣೆಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವವನ್ನು ಬೀರುತ್ತಿವೆ. ಹೀಗಿದ್ದಾಗ ಕೆಲವರು ತಾವು ಬಯಸಿದಂತೆ ಆರೋಗ್ಯಕ ಜೀವನವನ್ನ ತಮ್ಮದಾಗಿಸಿಕೊಂಡರೇ, ಇನ್ನೂ ಕೆಲವರು ಅನಾರೋಗ್ಯದಿಂದ ಹೊರಬರುವ ದಾರಿ ಕಾಣದೇ ನರಕ ಸದೃಷ್ಯ ಜೀವನ ಸಾಗಿಸುತ್ತಿರುತ್ತಾರೆ. ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರ ಸರಳ ವಾಸ್ತು ಮಾರ್ಗದರ್ಶನ ಪಡೆದುಕೊಂಡು ಈ ಕುಟುಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಹೇಗೆ ಹೊರಬಂತು ಎಂಬುದನ್ನು ಅವರ ಮಾತುಗಳಲ್ಲೇ ಹೇಳಿದ್ದಾರೆ.
ಸರಳ ಜೀವನ
ಮನುಕುಲದ ಒಳಿತಿಗಾಗಿ.
#shrichandrashekharguruji #saralvaastu #Job #business #testimonial #vaastu #manavguru #wealth #finance #money #plan #house #home #relationship #health #plan #manavguru #marriage #TV #Mechanic #business #wealth #finance #vaastu #education #marks #concentration